#ಶೇಣಿ ರಂಗಜಂಗಮ ಟ್ರಸ್ಟ್ ನವರು #ಶೇಣಿಜನ್ಮಶತಮಾನೋತ್ಸವದ ಅಂಗವಾಗಿ ನಡೆಸಿಕೊಟ್ಟ ಯಕ್ಷಗಾನ ಕಾರ್ಯಕ್ರಮ.-#"ಪಾರ್ಥಸಾರತ್ಯ"#
#ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-#ಭಾಗವತರು-#ಪ್ರಸಾದ ಬಲಿಪ-#ಚೆಂಡೆ-#ಗೋಪಾಲಕೃಷ್ಣ ನಾವಡ ಮಧೂರು-#ಮದ್ದಳೆ-#ಮುರುಳಿಮಾಧವ ಮಧೂರು-#ಚಕ್ರತಾಳ-ಶಿರಂಕಲ್ಲು ಭಟ್ರು
#ಮುಮ್ಮೇಳದಲ್ಲಿ-ಸರ್ವಶ್ರೀಗಳಾದ-#ಕೌರವ-#ಉಜಿರೆಅಶೋಕ ಭಟ್-#ಶ್ರೀಕೃಷ್ಣ-#ವೆಂಕಟ್ರಾಮ ಭಟ್ ಸುಳ್ಯ-#ಅರ್ಜುನ-#ಶೇಣಿ ವೇಣುಗೋಪಾಲ ಭಟ್-#ಬಲರಾಮ-#ಗಣೇಶ ಶರ್ಮ ಸಿದ್ದಕಟ್ಟೆ
#ವೀಡಿಯೋ ಕೃಪೆ ಮತ್ತು #ಕಾರ್ಯಕ್ರಮ ಪ್ರಾಯೋಜಕರು-#ಸದಾಶಿವರಾವ್ ನೆಲ್ಲಿಮಾರ್.#ಮೇನಕ ಟೆಕ್ಸಟೈಲ್ಸ್ ಮೂಡಬಿದಿರೆ
#ವೀಡಿಯೋ ಚಿತ್ರೀಕರಣ-#ದೇವಾನಂದ ಭಟ್ ಬೆಳುವಾಯಿ
7 сен 2024