ವಿಭಿನ್ನದ ಸಹಯೋಗದಲ್ಲಿ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ 2017 ಡಿಸಂಬರ್ 3 ರಂದು ಜರುಗಿದ ಬಡಗಿನ ಯಕ್ಷಗಾನ ಕಾರ್ಯಕ್ರಮ ಪ್ರಸಂಗ : ರಣವೀಳ್ಯ : Yakshagana in Ramakrishna Math - Rana Veelya
ಹಿಮ್ಮೇಳ
ಭಾಗವತರು: ಕೊಳಗಿ ಕೇಶವ ಹೆಗಡೆ
ಚಂಡೆ: ಸಂಪ ಲಕ್ಷ್ಮೀನಾರಾಯಣ
ಮದ್ದಳೆ: ಗಜಾನನ ಭಂಡಾರಿ ಬೊಳಗೆರೆ
ಮುಮ್ಮೇಳ:
ಕೃಷ್ಣ - ಕೊಂಡದಕುಳಿ ರಾಮಚಂದ್ರ ಹೆಗಡೆ
ಕೌರವ - ಬಳ್ಕೂರು ಕೃಷ್ಣ ಯಾಜಿ
ಭೀಮ - ತೋಟಿಮನೆ ಗಣಪತಿ ಹೆಗಡೆ
ದ್ರೌಪದಿ - ಸುಬ್ರಹ್ಮಣ್ಯ ಹೆಗಡೆ
ಧರ್ಮರಾಯ - ಮುರೂರು ಸುಬ್ಬಣ್ಣ ಭಟ್
ಕರ್ಣ - ನಾಗೇಶ್ ಕುಳಿಮನೆ
ದುಶ್ಶಾಸನ - ಮುರೂರು ನಾಗೇಂದ್ರ
ವಿದುರ - ಚಪ್ಪರಮನೆ ಶ್ರೀಧರ ಹೆಗಡೆ
ದೂತ - ಶ್ರೀಧರ ಭಟ್ ಕಾಸರಕೋಡು
7 сен 2024