ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಕರ್ನಾಟಕ.
ವಾಲ್ಮೀಕಿ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ವಾರ್ಷಿಕ ಪುರಸ್ಕಾರ ಪ್ರಶಸ್ತಿ ಘೋಷಣಾ ಸಮಾರಂಭ.(ಆದಿಕವಿ ಪುರಸ್ಕಾರ ಮತ್ತು ವಾಗ್ದೇವಿ ಪ್ರಶಸ್ತಿ.)
ಉಪನ್ಯಾಸ- ಪ್ರೊ|| ಕೆ ಎಸ್ ನಾರಾಯಣಚಾರ್ಯ. ಬಹುಶ್ರುತ ವಿದ್ವಾಂಸರು.
ವಿಷಯ: ರಾಮಾಯಣದಲ್ಲಿ ಚಿತ್ರಿತವಾಗಿರುವ ಭಾರತ
2 ноя 2020