Тёмный

ಲಕ್ಷಾಂತರ ಜನರ ಕಷ್ಟಕ್ಕೆ ನುಡಿ ಕೊಟ್ಟ ಮಾತನಾಡುವ ಕಲ್ಕುಡ ಬೀರು ಪಾತ್ರಿಗೆ ಬೇಕಾಗಿದೆ ಸಹೃದಯಿಗಳ ಸಹಾಯ ಹಸ್ತ...!! 

Namma Kudla News 24x7
Подписаться 436 тыс.
Просмотров 6 тыс.
50% 1

ಹೌದು... ಇವರ ಹೆಸರು ಬೀರು ಪಾನರ ಪ್ರಾಯ 67 ವರ್ಷ ಉಡುಪಿ ಜಿಲ್ಲೆಯ ಹಾವಂಜೆ ಯ ಗೋಳಿಕಟ್ಟೆ ನಿವಾಸಿ. ಸುಮಾರು 45 ವರ್ಷಗಳಿಂದ ತುಳುನಾಡ ಶಕ್ತಿಗಳ ದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಶ್ರೀ.ವಿಶ್ವನಾಥ ಕ್ಷೇತ್ರದ ಒಡೆಯ ವಿಶ್ವನಾಥ ದೇವರು ಮತ್ತು ಪಂಚಮಹಾ ಶಕ್ತಿಗಳ ಜೊತೆಗೆ ಆರಾಧಿಸಿಕೊಂಡು ಬರುವ ಕಲ್ಕುಡ ದೈವದ ದರ್ಶನ ಪಾತ್ರಿಯಾಗಿ ಸುಮಾರು 43 ಸೇವೆಯನ್ನು ಪ್ರತಿ ಶನಿವಾರ ನೀಡುತ್ತಾ ಬಂದಿದ್ದಾರೆ. ಬೀರು ಪಾನರ ಇಂದು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೀವನ ಸಾಗಿಸಲು ಕಷ್ಟಕರವಾಗಿದೆ.ಬೀರು ಪಾತ್ರಿ ಯವರಿಗೆ ಇಬ್ಬರು ಹೆಣ್ಣುಮಕ್ಕಳು ದೊಡ್ಡವಳು ಅನಾರೋಗ್ಯದಲ್ಲಿ ಬಳಲುತ್ತಿದ್ದು. ಇನ್ನೊಬ್ಬ ಮಗಳು ದುಡಿದು ಜೀವನ ಸಾಗಿಸುವಂತಾಗಿದೆ.
► Visit : nammakudlanews...
► Download NammaKudlanews 24x7 AndroidApp
:play.google.co...
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma
#Nammakudlanews
#Mangaluru
#udupi
#kannadanews
#kannada
#dakshinakannada
#tulu

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3   
@dhanushganiga2868
@dhanushganiga2868 2 года назад
🙏🧡🙏
@chandrashekarbd7692
@chandrashekarbd7692 2 года назад
Daiva deverna sahaya areg yapala uppad 🙏🙏
@niranjankumarparpunja9948
@niranjankumarparpunja9948 2 года назад
😥😥
Далее
ತುಳು ಸುದ್ದಿಲು 02-10-2024
30:23
Просмотров 1,3 тыс.
🛑самое главное в жизни!
00:11
Просмотров 132 тыс.
#kikakim
00:10
Просмотров 12 млн
ತುಳು ಸುದ್ದಿಲು 01-10-2024
32:43
Просмотров 3,6 тыс.