👌👌👌 ಸೂಪರ್ ಟೀಂ ಪರ್ಫಾರ್ಮೆನ್ಸ್ ಸದಾ ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡುವ ನಿಮ್ಮಿಂದ... ತುಂಬಾ ಉತ್ತಮವಾದ ಕಟು ವಾಸ್ತವ ಸಂದೇಶ..... ಇನ್ನೊಬ್ಬರಿಗೆ ಕೇಡು ಬಯಸಿ ದುಷ್ಕರ್ಮ ಮಾಡಿದರೆ ಭಗವಂತ ಅದನ್ನು ಕೇಡು ಮಾಡಿದವರ ಮೇಲೇ ತಿರುಗಿಸ್ತಾನೆ . ನಗಿಸುತ್ತಾ ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡುವ ನಿಮಗೆಲ್ಲರಿಗೂ ಆ ತಾಯಿ ರಾಜರಾಜೇಶ್ವರಿಯ ಕೃಪೆ ಸದಾ ಇರಲಿ🙏🙏🙏
ನಿಜವಾದ ಮಾತು...ಹೇಳಿದಿರಿ 🙏ಮಕ್ಕಳಿಗೆ ಒಳ್ಳೆಯ ಬುದ್ದಿ ಮಾತು ಹೇಳುತ್ತಾ ಚೆನ್ನಾಗಿರಬೇಕು..ಆಸ್ತಿ ಹಣ ಇದೆಲ್ಲಾ ಹೋಗುವಾಗ ಯಾರು ಕೊಂಡುಹೋಗಲ್ಲ ಅಲ್ವಾ ಒಳ್ಳೆಯ ಸಂಸ್ಕಾರ ತಿಳಿಸಿ....ಅವಾಗಲೇ ಸಂಬಂಧಗಳು ಚನ್ನಾಗಿರೋದು 🙏🙏thanks tem ge...