ಅಲ್ಲಿ ಪ್ರತಿದಿನ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ತಮಿಳುನಾಡಿನಿಂದ ರಾಜ್ಯಕ್ಕೆ ನಿತ್ಯ ಸಾವಿರಾರು ಲಾರಿಗಳು ಬರುತ್ತವೆ. ಆದರೆ ಈ ಲಾರಿಗಳು ಹೆದ್ದಾರಿ ಮೂಲಕ ಬರದೇ ಕಳ್ಳ ದಾರಿಯಲ್ಲಿ ಬರುತ್ತಿದ್ದಾರೆ. ಕಾರಣ ಈ ಲಾರಿಗಳು ಟ್ಯಾಕ್ಸ್ ಕಟ್ಟದಿರುವುದು. ಹೆದ್ದಾರಿ ಮೂಲಕ ಬಂದ್ರೆ ಪರವಾನಗಿ ಹಾಗೂ ತೆರಿಗೆ ಹಣ ವಸೂಲಿ ಮಾಡುತ್ತಾರೆ ಅಂತ ಈ ಲಾರಿಗಳು ಕಳ್ಳದಾರಿ ಹಿಡಿದಿವೆ.
7 окт 2024