ಜೀವನದಲ್ಲಿ ನಮ್ಮ ಸುತ್ತ ಮುತ್ತ ಕೆಲವೊಮ್ಮೆ ನಮ್ಮ ಮಿತ್ರರಂತೆ ಕಂಡರೂ ಹಿತಶತ್ರುಗಳು ಜೊತೆಗೆ ಇರುತ್ತಾರೆ. ಅಂತಹವರ ಗುಣವನ್ನು ತಿಳಿದೊಡನೆಯೇ ಪ್ರಪಂಚಕ್ಕೆ ಸಾರಿ ಹೇಳಬೇಕೇ? ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಪರಮಪೂಜ್ಯ ಪರಮಗುರುಗಳ ವಚನಗಳಲ್ಲಿ ಕೇಳಿರಿ.
ಗುರುಗಳೇ ನಿಮ್ಮ ಪದರಂದಗಳಿಗೆ ಶರಣು ಶರಣಾರ್ಥಿಗಳು ಗುರುದೇವ ನನ್ನದೊಂದು ಪ್ರಶ್ನೆ ಒಬ್ಬ ಒಳ್ಳೆಯ ಮನುಷ್ಯ ಇದಾನೆ ಅಂದರೆ ಅವನನ್ನ ಬಹಳಷ್ಟು ಮಂದಿ ಹೊಗಳುತ್ತಾರೆ ಕೆಲವರು ಮಾತ್ರ ವಿರೋಧಿಸುತ್ತಾರೆ ಅವರಲ್ಲಿ ಇರುವ ವಿರೋಧಿ ಗುಣ ಯಾವುದು ಅಂದರೆ ಎಲ್ಲರು ಅವನನ್ನ ಹೊಳ್ಳೆಯವನು ಅನ್ನುತ್ತಾರೆ ಅವನನ್ನ ಕೆಟ್ಟವನು ಅನಿಸಬೇಕು ಏನಾದರು ಮಾಡಿ ಅವನಿಗೆ ಸಿಗುವ ಮರ್ಯಾದೆ ಯನ್ನ ಕೆಡಿಸ ಬೇಕು ಅನ್ನೋ ಗುಣದವರು ಇರುತ್ತಾರೆ ಹೊಳ್ಳೆಯ ವ್ಯಕ್ತಿ ಎಷ್ಟೇ ಅವರಿಗೆ ಪ್ರೀತಿಯಿಂದ ನೋಡಿಕೊಂಡರು ಅವರಲ್ಲಿ ಇರುವ ವಿಷ ಕಡಿಮೆ ಆಗಲ್ಲ ಅವರ ಗುರಿ ಒಂದೇ ಹೊಳ್ಳೆಯ ವ್ಯಕ್ತಿಯನ್ನು ಕೆಡಿಸಬೇಕು ಅವನಿಗೆ ಕೊಡುವ ಗೌರವನ್ನ ಜನಗಳು ನಮಗೆ ಕೊಡುವ ಹಾಗೆ ಮಾಡ್ಕೋಬೇಕು ಅನ್ನುವಂತ ದುಷ್ಟರು ಹೊಳ್ಳೆಯವನ ವಿಶ್ವಾಸ ಗಳಿಸಿ ಅವನ ವೀಕ್ನೆಸ್ ಏನು ಅನ್ನೋದನ್ನ ತಿಳಿದು ಯಾವ ಸಮಯದಲ್ಲಿ ಇವನಿಗೆ ಕೆಡುಕು ಉಂಟು ಮಾಡಲಿ ಅನ್ನೋದನ್ನ ಕಾದು ಮಾಡೋ ಕಿಲಾಡಿಗಳು ಬದಲಾಯಿಸಲು ಎಷ್ಟು ಪ್ರೀತಿ ತೋರಿಸಿದರು ಬದಲಾಗಲ್ಲ ಅವರಿಗೆ ನಾನೆ ಮೇಲು ಎಲ್ಲರು ನನ್ನ ಹತ್ತಿರಾನೆ ಬರಬೇಕು ಎಲ್ಲದು ನನ್ನಿಂದಲೇ ಅನ್ನೋ ಅಹಂಕಾರ ಗುಣದವರು ಇದಾರೆ ಅಂತವರನ್ನು ಹೇಗೆ ಬದಲಾಯಿಸಲಿ ಗುರುಗಳೇ?
ಗುರುಗಳ ಪಾದಾರವಿಂದಕ್ಕೆ ಪ್ರಣಾಮಗಳು🙏🙏 ಪ್ರಶ್ನೆ: ಮೋಸ, ದ್ರೋಹ, ಮಾಡಿದ ಯಾವುದೇ ವ್ಯಕ್ತಿ ಗೆ ತಾಳ್ಮೆಯಿಂದ, ಪ್ರೀತಿಯಿಂದ ಭಾವನೆಯಿಂದ ತಪ್ಪುನ್ನು ಎಷ್ಟು ಸಲ ತಿಳಿ ಹೇಳಿದರೂ ಆ ವ್ಯಕ್ತಿಗೆ ಮನಃಪರಿವರ್ತನೆ ಆಗದಿದ್ದರೆ ಮೋಸ,ದ್ರೋಹಕ್ಕೆ ಒಳಗಾದ ವ್ಯಕ್ತಿ ಯ ಪಾಡೇನು? ವ್ಯಕ್ತಿ ಮುಂದೆನು ಮಾಡಬೇಕು?
ತುಂಬಾ ಒಳ್ಳೆಯ ಸಂದೇಶ. ಇದನ್ನು ಎಲ್ಲರೂ ಪಾಲಿಸುವ ಪ್ರಯತ್ನ ಮಾಡಿದರೆ, ಪ್ರಪಂಚ ಎಷ್ಟೊಂದು ಸುಂದರವಾಗುತ್ತದೆ. ಸರೀ, ಎಲ್ಲರ ಕಾರ್ಯಕ್ಕೆ ಕಾಯುವ ಬದಲು, ನಾವೊಬ್ಬರು ಪಾಲಿಸಬೇಕು. ನಮಗಂತೂ ನೆಮ್ಮದಿ
ನಮಸ್ತೆ ಸ್ವಾಮಿಗಳೇ ನನ್ನ ಹೆಸರು ರಂಜಿತ ನನ್ನ ನನ್ನ ಗಂಡನ ನಡುವೆ ಹೊಡೆದಾಟ ಗಲಾಟೆಗಳು ದಯವಿಟ್ಟು ನಮ್ಮ ಸಂಸಾರ ಸರಿ ಯೋಗಕ್ಕೆ ಪರಿಹಾರವನ್ನು ಹೇಳಿ ಸ್ವಾಮಿ ಸರಿ ಆದ್ಮೇಲೆ ನಮ್ಮ ಕೈಯಲ್ಲಿ ಆಗಿದ್ದು ಹಣಕಾಸನ್ನು ಕೊಡುತ್ತೇವೆ ದಯವಿಟ್ಟು ಕರುಣೆ ತೋರಿ ಸ್ವಾಮಿಗಳೇ ಮದುವೆಯಾಗಿ ಒಂದು ವರ್ಷ ಸಹ ಆಗಿಲ್ಲ ದಯವಿಟ್ಟು ನಮ್ಮ ಸಂಸಾರಕ್ಕೆ ಪರಿಹಾರವನ್ನು ಹೇಳಿ ಸ್ವಾಮಿಗಳೇ ನಮಸ್ತೆ
We can not be avoided the friendship but We should not be disclosed our secrets & our movements to our Hitha Shathru. & we should be very careful with the atatived & behaviors of Hitha Shathru. Our detachments should not be disclosed & should not be appears to be as detached with him.