ಶ್ರೀ ರಾಮಾಯ ನಮಃ
ಕೊರೋನಾ ದುಷ್ಟಶಕ್ತಿಯ ವಿರುದ್ಧ ಆಧ್ಯಾತ್ಮಿಕ ಶಕ್ತಿಯ ವೃದ್ಧಿಗಾಗಿ ದಿ: 13 / 4 / 2021 ಮಂಗಳವಾರ ಚಾಂದ್ರಮಾನ ಯುಗಾದಿ ಯಿಂದ ದಿ: 21 / 4 / 2021 ಬುಧವಾರ ಶ್ರೀ ರಾಮನವಮಿಯ ವರೆಗೆ " ಶ್ರೀ ರಾಮಾಯಣ ನವಾಹ " ಕಾರ್ಯಕ್ರಮವು
ಶ್ರೀ ಅನಂತಕೃಷ್ಣಾಚಾರ್ಯ ಉಡುಪಿ ಇವರ ನೇತೃತ್ವದಲ್ಲಿ ನಡೆಯಲಿದೆ
ಈ ಕಾರ್ಯಕ್ರಮದ ನೇರಪ್ರಸಾರ ನಡೆಯಲಿದ್ದು ಸಮಸ್ತ ಶ್ರೀ ರಾಮ ಭಕ್ತರು ಭಾಗವಹಿಸಬಹುದು
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀನಿವಾಸ ದೇವಸ್ಥಾನ ಚಿಟ್ಪಾಡಿ ಉಡುಪಿ
ಸಮಯ : ಪ್ರತಿದಿನ ಅಪರಾಹ್ನ 3:30 pm ನಿಂದ 6:00 pm ವರೆಗೆ
13 апр 2021