ವಿನುತ ಮತ್ತು ಹರೀಶ್ ದಂಪತಿ ಗಳು 7 ವರುಷಗಳಿಂದ ಗೌರಿ ಮತ್ತು ಗಣಪತಿ ಮೂರ್ತಿ ಗಳನ್ನ ಯಶಸ್ವಿ ಯಾಗೆ ತೆಯಾರಿಸಿ ಮಾರಾಟ ಮಾಡುತ್ತಿದ್ದಾರೆ, ಇವರು ಮೂರ್ತಿ ತೆಯಾರಿಕೆ ಬಗ್ಗೆ ಯಾವುದೇ ಅನುಭವ ವಿಲ್ಲದೆ ಪ್ರಾರಂಭಿಸಿ ಈಗ ಯಶಸ್ವಿ ಯಾಗಿದ್ದಾರೆ, ಮಂಡ್ಯಕ್ಕೆ ಹೂರಗಡೆ ಯಿಂದ ಬರುವ ಗಣೇಶ ಮೂರ್ತಿ ಗಳಷ್ಟೇ ಸುಂದರವಾಗಿದೆ ತೆಯಾರಿಸು ತ್ತಿರುತ್ತಾರೆ. ಇವರ ಕಲೆಯನ್ನು ಮೂರ್ತಿ ಗಳನ್ನ ಕೊಂಡು ಕೊಳ್ಳುವ ಮುಖಾಂತರ ಪ್ರೊತ್ಸಾಹಿಸಿ.
#ganesh#gowri#festibal#comedy #gowri Ganesh utsava
16 сен 2024