Тёмный

ಶ್ರೀ ವಿನಾಯಕ ಆರ್ಟ್ಸ್, ಮಂಡ್ಯ (ಸ್ವರ್ಣಸಂದ್ರ),ಗೌರಿ, ಗಣಪತಿ ಮೂರ್ತಿ ತೆಯಾರಕರು.9844430952 

Umesh Arakere
Подписаться 470
Просмотров 366
50% 1

ವಿನುತ ಮತ್ತು ಹರೀಶ್ ದಂಪತಿ ಗಳು 7 ವರುಷಗಳಿಂದ ಗೌರಿ ಮತ್ತು ಗಣಪತಿ ಮೂರ್ತಿ ಗಳನ್ನ ಯಶಸ್ವಿ ಯಾಗೆ ತೆಯಾರಿಸಿ ಮಾರಾಟ ಮಾಡುತ್ತಿದ್ದಾರೆ, ಇವರು ಮೂರ್ತಿ ತೆಯಾರಿಕೆ ಬಗ್ಗೆ ಯಾವುದೇ ಅನುಭವ ವಿಲ್ಲದೆ ಪ್ರಾರಂಭಿಸಿ ಈಗ ಯಶಸ್ವಿ ಯಾಗಿದ್ದಾರೆ, ಮಂಡ್ಯಕ್ಕೆ ಹೂರಗಡೆ ಯಿಂದ ಬರುವ‌ ಗಣೇಶ ಮೂರ್ತಿ ಗಳಷ್ಟೇ ಸುಂದರವಾಗಿದೆ ತೆಯಾರಿಸು ತ್ತಿರುತ್ತಾರೆ. ಇವರ ಕಲೆಯನ್ನು ಮೂರ್ತಿ ಗಳನ್ನ ಕೊಂಡು ಕೊಳ್ಳುವ ಮುಖಾಂತರ ಪ್ರೊತ್ಸಾಹಿಸಿ.
#ganesh#gowri#festibal#comedy #gowri Ganesh utsava

Опубликовано:

 

16 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1   
@bhaskarsl1181
@bhaskarsl1181 14 дней назад
Painting information please
Далее
ANANYA BHAT | LIVE @ 62nd Bengaluru Ganesh Utsava 2024
1:13:34
Holding Bigger And Bigger Dogs
00:18
Просмотров 16 млн