ಗಾಯನ : ಶ್ರೀ ಶ್ರೀರಂಗ ಜೋಶಿ - ಬೆಳಗಾವಿ
ರಚನೆ : ಶ್ರೀ ಮಾರುತಿ ಭೀಮಪ್ಪ ದೇಸಾಯಿ - ಗೋಕಾಕ
(ಸ್ವ ರಚಿತ ಕೀರ್ತನ )
ಕರುಣೆ ಪಡೆ ರಂಗಣ
ಕರುಣೆ ಪಡೆ ನಿ ರಂಗಣ
ಅಲೆಯದೆ ದೇಗುಲಾಂಗಣ
ಬಳಿಗೆ ಸೆಳೆದಿರೆ ರಂಗಣ
ಕುಂಬಾರಣ ನಿಜ ಭಕ್ತಿ ಕಾಣೊ ಮನುಜ
ಕೆಳಗೆ ಗಟ್ಟಿಬೇರು
ಮೇಲೆ ಹಸಿರೆಲೆ ಹೂವಿನಂತೆ
ನೆಲಕೆ ಬಿದ್ದ ಬೀಜದ
ಗುಣವನರಿತು ನಿ ಬಾಳೊ ಮನುಜ
ಮನ ಮರ್ಕಟವ ಮಾಡಿ
ಗಳಿಸಿದರೇನು ಕನಕ ಹಂತೆ
ಗಗನದಿ ಬೆಳದ ತೆಂಗದೋಳು
ನೀರು ಇರುವಂತೆ ನಿ ಇರೊ ಮನುಜ
ಮನದಲಿ ಕರುಣೆ ತುಂಬಿ
ನಿಜ ಭಕ್ತಿ ಭಾವ ತೋರುವಂತೆ
ಅರಿತು ನಿ ನಡೆಯೊ ನಮ್ಮ
ಹೃದಯ ವಲ್ಲಭ ಮಾರುತಿ ರಂಗಣ
28 июл 2024