ಹಲವು ಪವಾಡಗಳಿಂದ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ರಾಯರ ಅಧ್ವಿತೀಯ ಕ್ಷೇತ್ರ ಶ್ರೀ ಹೊನ್ನವ ಮಂತ್ರಾಲಯ ಮಂದಿರ ಹೊನ್ನಗನಹಟ್ಟಿ, ಮಾಗಡಿರಸ್ತೆ, ಬೆಂಗಳೂರು.
ಭಕ್ತರ ಪಾಲಿನ ಕಾಮಧೇನು ಕ್ಷೇತ್ರ, ಇಲ್ಲಿ ತೆಂಗಿನಕಾಯಿ ಸಂಕಲ್ಪ ಮಾಡಿಕೊಳ್ಳುವುದರಿಂದ ಸಂಕಷ್ಟಗಳೆಲ್ಲವು ನಿವಾರಣೆಯಾಗುವುದು ಎಂಬುವುದು ಭಕ್ತರ ನಂಬಿಕೆ.
ಈ ಕ್ಷೇತ್ರಕ್ಕೆ ಬಂದು ರಾಯರಿಗೆ ಪ್ರಣತಿ ಹಚ್ಚಿ ತಮ್ಮ ಅಭೀಷ್ಟಗಳನ್ನು ಈಡೇರಿಸಿ ಕೊಳ್ಳುತ್ತಿದ್ದಾರೆ ಭಕ್ತರು .
Subscribe for more Videos
19 авг 2018