TV5 Kannada - News You can trust. ಸಂತ ಬಾಳು ಮಾಮಾರ ಮಹಿಮೆ..! | ಧರ್ಮ | TV5 Kannada now captures Karnataka every inch and every second standing by the land and its pride, people and their voices.
ನನ್ನ ಬದುಕಿನಲ್ಲಿ ಹಲವಾರು ಪವಾಡ ಮಾಡಿದ್ಯಾ ಅದರಲ್ಲಿ ಒಂದು ಉದಾಹರಣೆ ಏನು ಅಂದರೆ (12 ವರ್ಷ ದಿಂದ ಒಂದು ಕೆಲಸ ಆಗಲೇ ಇಲ್ಲ ಅವಾಗ ನಾನು ಬಾಳು ಮಾಮನಿಗೆ ಒಂದು ಅರಕೆ ಮಾಡಿ ಕೊಂಡೆ ಅವಾಗ ಕೇವಲ 2ತಿಂಗಳಿನಲಿ ಆ ಕೆಲಸ ಈಡೇರಿತು ಈಗೆ ಹಲವಾರು ನನ್ನ ಬದುಕಿನಲ್ಲಿ ಪವಾಡ ಮಾಡಿದರೆ ಬಾಳು ಮಾಮ ನಾ ಮೇಲೆ ಭಕ್ತಿಇದ್ರೆ ಸಾಕು ಪವಾಡ ಪುರುಷ ರು ಬಾಳು ಮಾಮ 🙏
20 ದಿನದ ಹಿಂದೆ ನಾನು ಕೇಳಿಕೊಂಡೆ ನಿನ್ನ ಕ್ಷೇತ್ರ ಕ್ಕೆ ಯಾವುದಾದರೂ ಮೂಲಕವಾಗಿ ನನಗೆ ದರ್ಶನ ಭಾಗ್ಯ ನೀಡೆಂದು.ಪವಾಡ ಪುರಷ ಬಾಳು ಮಮಾ ಆಶ್ಚರ್ಯಕರ ರೀತಿಯಲ್ಲಿ ನನಗೆ ಕ್ಷೇತ್ರ ಕ್ಕೆ ಬರುವಂತೆ ಮಾಡಿದರು.ಅ ದಿವ್ಯ ದರ್ಶನ ಸಮಯದಲ್ಲಿ ಅದ ಅನುಭವ ವಿವರಿಸಲು ಸಾಧ್ಯವಿಲ್ಲ. ಧರ್ಮ ರಕ್ಷಕ ಬಾಳು ಮಮಾ ಇಂದಿಗೂ ಇಲ್ಲಿ 100% ಜಾಗೃತವಾಗಿದ್ದಾರೆ... ಜೈ ಬಾಳು ಮಮಾ ಮಹಾರಾಜ್ ಕೀ ಜೈ
ಸಂತ ಬಾಳುಮಾಮ ಮೂಲತಃ ಕುರುಬ ಸಮುದಾಯದವರು ಬೆಳಗಾವಿ ಜಿಲ್ಲೆಯವರು ಕುರುಬರು ಅಲೆಮಾರಿ ಆದ ಕಾರಣ ಮಹಾರಾಷ್ಟ್ರ ದಲ್ಲಿ ನೆಲೆಸಿದ್ದಾರೆ ಈಗಲೂ ಕೂಡ ಮಹಾರಾಷ್ಟ್ರ ಅಲ್ಲಿ ಧಾಂಘರ್ ಸಮುದಾಯ ಎರಡನೇ ಅತಿದೊಡ್ಡ ಸಮುದಾಯ ನಮ್ಮ ಕುಲದೇವರ ಬೀರಪ್ಪ ಮತ್ತು ಮೈಲಾರಲಿಂಗ ಮಹಾರಾಷ್ಟ್ರ ಅಲ್ಲಿ ಬೀರಪ್ಪ ನಿಗೆ ಬೀರೋಬ ಮೈಲಾರಲಿಂಗ ನಿಗೇ ಖಂಡೋಬಾ ಅಂತ ಕರೀತಾರೆ.
*ಪವಾಡ ಪುರುಷ ಸಂತ ಬಾಳು ಮಾಮ* ಕಲ್ಪವೃಕ್ಷ ಕಾಮಧೇನು ಸಂತ ಬಾಳು ಮಾಮ ಜನರ ಸೇವೆಯಲಿ ಎದೆಯ ತುಂಬ ಪ್ರೇಮ ನಂಬಿದ ಜನರ ಪೂಜಿಪ ಆರಾಧ್ಯ ದೈವ ಮರೆಯಾಯಿತು ರೋಗ ರುಜಿನದ ನೋವ ಪ್ರತಿಯೊಂದು ಏಕಾದಶಿ ಉಪವಾಸ ಆಚರಿಸಿ ಜೀವಿತಾವಧಿಯಲ್ಲಿ ಪವಾಡಗಳ ತೋರಿಸಿ ಹದಿನಾರರಿಂದ ಐವತ್ತೇಳು ಸಾವಿರ ಕುರಿಗಳ ಸಾಕಿ ಮೂಢನಂಬಿಕೆ ಕಂಡರೆ ಉಗುಳುವರು ಬೆಂಕಿ ಪವಾಡಪುರುಷನೆಂದೆನುತ ಬಂದಿತು ಜನಸಾಗರ ಬೇಡಿದ ಅಭೀಷ್ಟಗಳನ್ನೆಲ್ಲ ಪೂರೈಸುವ ಕೃಪಾಸಾಗರ ಬಾಳು ಮಾಮ ಚಿನ್ನುವಣ ಚಾಂಗಬಲು ಎಂದರೆ ಕಳೆಯುವ ಸಂತ ಬಾಳಿನ ಹಲವಾರು ತೊಂದರೆ ಕಣ್ಣು ಮುಚ್ಚಿ ತೆಗೆದಾಗ ಗೋವಿಂದನ ದರ್ಶನ ಹೋತದ ಹಾಲಿಂದ ಕಾಯಿಲೆಗಳ ಆಪೋಶನ ಅದ್ಮಾಪುರ ಗದ್ದುಗೆಯಲ್ಲಿ ನೆಲೆಸಿಹ ಸಂಚಾರಿ ಸಂತ ಮಹಾನ್ ಸಂತನ ಸುಗುಣ ರೂಪವಾಯ್ತು ಅನಂತ ✍️ *ಅರುಣ್ ಕುಮಾರ್ ಎಂ* ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ