ಜೈ ಭೀಮ್ ಸಂವಿಧಾನ ಬಗ್ಗೆ ವಿವರವಾಗಿ ಹೇಳಿದಂತ ಸುಧೀರ್ ಕುಮಾರ್ ಅವರಿಗೆ ನಮ್ಮ ಭೀಮ ವಂದನೆಗಳು ಆದರೆ ಆ ಸಂವಿಧಾನವನ್ನು ರಚನೆ ಮಾಡಬೇಕಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಂತ ಕಷ್ಟ ಅವರ ಆರೋಗ್ಯದಲ್ಲಿ ಏರುಪೇರುಗಳು ಯಾತನೆಗಳು ಇದನ್ನೆಲ್ಲಾ ಈ ಭಾರತ ದೇಶದ ಸಮಸ್ತ ನಾಗರಿಕರು ಎಂದಿಗೂ ಮರೆಯುವಂತಿಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಬರೆಯಬೇಕಾದರೆ ಅವರಿಗೆ ಆರೋಗ್ಯದಲ್ಲಿ ತುಂಬಾ ತೊಂದರೆಯಾಗುತ್ತದೆ ಆದರೂ ಸಂವಿಧಾನವನ್ನು ಪೂರ್ಣಗೊಳಿಸಿ ಸಮಸ್ತ ಭಾರತ ದೇಶದ ನಾಗರಿಕರಿಗೆ ಕೊಟ್ಟು ಹೋದಂತ ಮಹಾತ್ಮ ಡಾಕ್ಟರ್ ಭೀಮರಾವ್ ಅಂಬೇಡ್ಕರ್ ರವರು ಅದನ್ನು ಈ ವಾರದ ದೇಶದ ಸಮಸ್ತ ನಾಗರಿಕರು ಎಂದಿಗೂ ಮರೆಯುವಂತಿಲ್ಲ ಜೈ ಭೀಮ್ ಜೈ ಜೈ ಭೀಮ್ ಜೈ ಕರ್ನಾಟಕ ರಿಪಬ್ಲಿಕನ್ ಸೇನೆ ನಮೋ ಬುದ್ಧಾಯ ನಮೋ ಬಸವಾಯ
ಅತ್ಯದ್ಭುತವಾಗಿ ವಿಶ್ಲೇಷಣೆ ಮಾಡಿದಿರಿ. ಮಹಾನ್ ಭಾರತ ದೇಶದ ಸಂವಿಧಾನ ಜಾತ್ಯಾತೀತ ರಾಷ್ಟ್ರದ ಬಗ್ಗೆ ಏನಂತದೆ ಅನ್ನೋದನ್ನ ಕೂಲಂಕುಷವಾಗಿ ಸರಳ ರೀತಿಯಲ್ಲಿ ವಿವರಿಸಿದಿರಿ. *ಕೋಮುವಾದಿಗಳಿಗೆ ಇದರ ಪ್ರಾಮುಖ್ಯತೆ ತಿಳಿಯಬೇಕು*
ಸಂವಿಧಾನದ ಅರಿವಿಲ್ಲದವರಿಗೆ ಸಂವಿಧಾನ ಅರಿವು ಮೂಡಿಸಿದ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್ Jai bheem jai bheem jai bheem jai bheem jai bheem jai bheem jai bheem ❤❤❤
Hatsoff sir ನಿಮ್ಮಂತ ವಿಚಾರವಂತರ ಅವಶ್ಯಕತೆ ನಮ್ಮ ಜನಗಳಿಗೆ ತುಂಬಾ ಇದೆ ದಯವಿಟ್ಟು ನೀವು ನಮ್ಮ ಊರಿಗೂ ಬಂದು ಇಂತ ವಿಚಾರಧಾರೆಯನ್ನು ನಮ್ಮ ಜೊತೆ ಹಂಚಿಕೊಂಡರೆ ತುಂಬಾ ಸಹಾಯವಾಗುತ್ತೆ ದಯವಿಟ್ಟು ನಿಮ್ಮನ್ನು ಬೇಟಿ ಮಾಡಲು ನಮಗೆ ಅವಕಾಶ ನೀಡಿ.