#live #krishidarshana #agricultureprogramme #agriculture
ಕೃಷಿದರ್ಶನ ಕಾರ್ಯಕ್ರಮ
1)ಪಶುಪಾಲನಾ ಇಲಾಖೆಯಿಂದ ರೈತರು ಮತ್ತು ಜಾನುವಾರುಗಳಿಗೆ ಸಿಗುವ ಸವಲತ್ತುಗಳು
ಡಾ. ನಾಗರಾಜ್,
ಉಪನಿರ್ದೇಶಕರು, ಪಶುಪಾಲನಾ ಇಲಾಖೆ, ಮೈಸೂರು.
2)ಇಸ್ರೇಲ್ ಮಾದರಿ ಕಬ್ಬು ಬೆಳೆ, ಕಬ್ಬಿನ ಬೆಳೆಯಲ್ಲಿ ಅಂತರ ಬೆಳೆಯಾಗಿ ಬದನೆ, ಟೊಮೆಟೋ, ಮೆಣಸು, ಸ್ವೀಟ್ಕಾನ್ - ರೈತರ ಅನುಭವ.
ಧರೇಪ್ಪ ಪರಪ್ಪ ಕಿತ್ತೂರು,
ಪ್ರಗತಿಪರ ಕೃಷಿಕರು, ತೇರದಾಳ,
ರಬಕವಿ ಬನಹಟ್ಟಿ, ಬಾಗಲಕೋಟೆ ಜಿಲ್ಲೆ.
15 сен 2024