ಸ್ವಾಮಿ ಪುರುಷೋತ್ತಮಾನಂದಜೀ ಹಾವಾ ಭಾವವನ್ನು ಆಲಿಸೀರಿ - ಸ್ವಾಮೀಜಿಯವರು ವಿಶೇಷ ದೈವೀಕಳೆಯಿಂದ ಬೆಳಗುತ್ತಿದ್ದರು
--------------------------------------------
#swamipurushottamanadabhajans #ananthajeevanaganga
#swamipurushottamanandalectures
----------------------------------------------
1.ಖಂಡನ - ಭವ ಬಂಧನ ಪ್ರತಿದಿನ ಹಾಡುತ್ತೇನೆ. ಸ್ವಾಮಿ ವಿವೇಕಾನಂದರ ಈ ರಚನೆಯಲ್ಲಿರುವ ಪ್ರತಿಯೊಂದು ಗುಣವಾಚಕವನ್ನು ಭಾವಿಸುತ್ತ ಹಾಡಿದರೆ ಶ್ರೀ ರಾಮಕೃಷ್ಣರ ವಿರಾಟ ದರ್ಶನ ಆಗುತ್ತದೆ. ನನಗೆ ಅಂಥ ಒಂದು ದರ್ಶನವಾಗಿತ್ತು ಎಂದು ಆನಂದದಿಂದ ಕಣ್ಣೀರು ಸುರಿಸುತ್ತಿದ್ದರು.
2.ಸ್ವಾಮೀಜಿಯವರು ಶ್ರೀ ರಾಮಕೃಷ್ಣರ ಗರ್ಭಗುಡಿಯ ಮುಂದಿರುವ ಗಾಜಿನ ಬಾಗಿಲನ್ನು ಸ್ವಚ್ಛ ಮಾಡುತ್ತಾ ಹೀಗೆ ಭಾವಿಸುತ್ತಿದ್ದರಂತೆ, ''ಹೇ ರಾಮಕೃಷ್ಣ ಸಾವಿರಾರು ಕಣ್ಣುಗಳು ನಿನ್ನನ್ನು ಇದರ ಮೂಲಕ ನೋಡುತ್ತವೆ. ನಾನು ಒರಸುವುದು ಸಾವಿರಾರು ಜನರು ನಿನ್ನ ದರ್ಶನ ಪಡೆಯಲು ಅನುಕೂಲವಾಗಲಿ'' ಎಂದು.
3.ತಾಯಿ ಕಾಳಿಯ ಸ್ಮರಣೆಯೊಡನೆ ಅವರ ಮನಸ್ಸು ಅವಳಲ್ಲಿ ಒಂದಾಗಿ ಬಿಡುತ್ತಿತ್ತು. ಬೆಂಗಳೂರು ಆಶ್ರಮದಲ್ಲಿ ದಿವ್ಯತ್ರಯರ ಜಯಂತಿಯ ದಿನಗಳoದು ಮಂದಿರದಲ್ಲಿ ಹೋಮ, ಭಜನೆ ಮುಗಿಸಿ ಸ್ವಾಮೀಜಿ ಹೊರಗೆ ಬಂದು ಕುಳಿತಾಗ ಅವರ ಮುಖವು ಭಕ್ತಿ ಭಾವದಿಂದ ಕೆಂಪೇರುತ್ತಿತ್ತು. ವಿಶೇಷ ದೈವೀಕಳೆಯಿಂದ ಬೆಳಗುತ್ತಿದ್ದರು.
-------------------------------------------
For More Updates Follow us on
Facebook : bit.ly/3PV6due
Twitter : bit.ly/3q9YYUR
RU-vid : bit.ly/3wBUUjv
----------------------------------------
SUBSCRIBE TO OUR CHANNEL-
►Anantha Jeevana Ganga : bit.ly/38B6qjQ
----------------------------------------------
30 сен 2024