ನಮ್ಮ ಕರಾವಳಿ ಜನರಿಗೆ ಅಭಿವ್ರಧ್ಧಿ ಬೇಡವೇ ಬೇಡ ನಮಗೆ ಕ್ರತಕ ಧರ್ಮ ರಕ್ಸಕ ನಾಯಕ ಇನ್ನೋಂದು ಧರ್ಮವನ್ನು ಹಿಯಾಳಿಸಿ ತನ್ನ ಬೇಳೆ ಬೇಯಿಸುವ ನಾಯಕ ಸದಾ ಹಿಂಸಾಚಾರವನ್ನು ಪ್ರೊತ್ಸಾಹಿಸುವವರಿಗೆ ನಮ್ಮ ಮತ... ಎಷ್ಟರವರೆಗೆ ಕರಾವಳಿಯ ಜನಗಳು ಮಂಧಬುಧ್ಧಿಯಲ್ಲಿರುತ್ತಾರಾ ಅಷ್ಟರ ತನಕ ನಾವೆಲ್ಲಾ ಹೊಂಡ ಗುಂಡಿ ಕಂಗಿನ ಕಾಲು ರಸ್ತೆಯಲ್ಲಿಯೇ ಹೊರಳಾಡಬೇಕಾಗುತ್ತೆ..