ಬುದ್ದ ಬಸವ ಅಂಬೇಡ್ಕರ ಜನ ಜಾಗೃತಿ ಕೇಂದ್ರ ಬೆಳಗಾವಿ, ಇವರ ನೇತೃತ್ವದಲ್ಲಿ ವಿಧ್ಯಾಥಿ೯ ವಿಧ್ಯಾಥಿ೯ನಿಯರಿಗಾಗಿ ಗೋಕಾಕದಲ್ಲಿ ನಮ್ಮ ಬದುಕು ನಮ್ಮ ಹಕ್ಕು ವಿಚಾರ ವಿನಿಮಯ ಕಯ೯ಕ್ರಮದಲ್ಲಿ ಶ್ರೀ ನಿಜಗುಣಾನಂದ ಸ್ವಾಮಿಗಳು, ನಿಸ್ಕಲ ಮಂಟಪ ಬೈಲೂರು ರವರು ಮಾತನಾಡುತ್ತಿರುವುದು
ಏನು ಮಾತು ಹೇಳಿದೆ ಗುರುವೇ ನಿಜವಾದ ಮಾತು 👌👌👌.......ಯಾರು ಇಂತ ಮಾತುಗಳನ್ನು ಹೇಳಿರಲಿಲ್ಲ ನಿಮ್ಮ ಮಾತುಗಳನ್ನು ಕೇಳಬೇಕೆಂಬ ಆಶೆ ಆಗುತ್ತಿದೆ ಗುರುವೇ ಸತ್ಯವಾದ ಮಾತುಗಳು 100%..... 👌👌👌👌
I Really Respect Nijagunanda Speeches After listening speeches I bought books about Basavanna I proud to be Kannadiga I wish YOU Long live SwamiJi Ameen
Nanna life mele thumba jigupse moodidaaga nimma speech kelde ega nannunna nodidre life hedrutte munde ivlu enmaadbahudappaaaa antha ................ Ondu tqs heli nimmanna doora maadkolodilla
ಹೌದು ಸ್ವಾಮಿ ನೀವು ಹೇಳುವ ಎಷ್ಟೊಂದು ವಿಚಾರಗಳು ಚೆನ್ನಾಗಿದೆ ದೇವರ ಬಗ್ಗೆ ನಿಮ್ಮ ವ್ಯಾಕ್ಯನ ತುಂಬಾ ಚೆನ್ನಾಗಿದೆ ಹೌದು ನಮ್ಮ ಬಹುತೇಕ ನಂಬಿಕೆಗಳು ಮೂಢನಂಬಿಕೆಗಳು ನಿಮ್ಮ ಮಾತಲ್ಲಿ ತಪ್ಪೇನಿಲ್ಲ ಆದರೂ .... ನನ್ನದೊಂದು ಸಣ್ಣ ಕೋರಿಕೆ ಒಂದೇ ಒಂದು ಸಾರಿ ಹಿಂದೂ ಧರ್ಮವನ್ನು ಬಿಟ್ಟು ಇತರ ಧರ್ಮಗಳ ಮೂಢನಂಬಿಕೆಗಳ ಬಗ್ಗೆ ಮಾತನಾಡಿ ನೋಡೋಣ ನಿಮ್ಮ ಧೈರ್ಯ ಮೆಚ್ಚುತ್ತೇವೆ ನಮ್ ನಂಬಿಕೆಗಳೆಲ್ಲ ಸರಿ ಅಂತ ವಾದ ಮಾಡುತ್ತಾ ಇಲ್ಲ ಗುರುಗಳೇ ನಿಮ್ಮನ್ನು ಗುರು ಅಂತ ನಾವೆಲ್ಲರೂ ಒಪ್ಕೋತೀನಿ ಒಂದೇ ಒಂದು ಬಾರಿ ಮುಸ್ಲಿಂ ನಂಬಿಕೆಗಳ ಬಗ್ಗೆ ಕ್ರಿಶ್ಚಿಯನ್ ನಂಬಿಕೆಗಳ ಬಗ್ಗೆ ಮಾತನಾಡಿ ಜೈ ಗುರುದೇವ್