ನಾ ಕಾಲೇಜ್ ನಲ್ಲಿ 20 ವರ್ಶದ ಹಿಂದೆ ಓದುವಾಗ ಈ ಹಾಡನ್ನು ಕೇಳಿದ್ದೆ. ಈ ಹಾಡು ನನ್ನ ಮನದಲ್ಲೇ ಇತ್ತು. ಯಾರು ಬರೆದಿದ್ದು ಅಂತ ಅನಿಸುತ್ತಿತ್ತು. ಇಂದು ತಿಳಿಯಿತು. ಕಾಲೇಜ್ ನಲ್ಲಿ ಕೇಳಿದ್ದ ಈ ಹಾಡನ್ನು ಹಾಡಿದ ತಂಡ ಕೂಡ ಅದ್ಬುತವಾಗಿ ಹಾಡಿದ್ದರು. ನಾವು ನಿಮ್ಮೊಡನಿದ್ದೇವೆ. ಹಳ್ಳಿಗಳಲ್ಲಿ ದಲಿತರು ಅನಿಸಿಕೊಂಡವರ ಮನದಲ್ಲೂ ಅಪಾರ ಜಾತಿ ಭಾವ ಇದೆ. ಅದನ್ನು ಹೇಗೆ ಹೋಗಿಸಬೇಕೆಂದರೆ ಒಂದೇ ದಾರಿ. ವಿದ್ಯೆ, ಶಿಕ್ಷಣ ಮೊದಲು. ನಂತರ ಹಣಕಾಸಿನ ಏಳಿಗೆಯಾಗಬೇಕು.
ಜೈ ಭೀಮ್ . ನಮ್ಮ ಜನರು ಈ ಹಾಡು ದಿನಕ್ಕೆ ಕನಿಷ್ಠ ಒಂದು ಸರಿ ಕೇಳುವುದು ಉತ್ತಮ . ಈ ಗೀತೆ ರಚನೆ ಮಾಡಿದ ನಿಮಗೆ ನನ್ನ ಅನಂತ ಅನಂತ ವಂದನೆಗಳು ಸಾರ್..... ಸುಧಾಕರ್ ಹೆಗಡೆ . ಮಾದಿಗ ಬಳ್ಳಾರಿ .
ಅಣ್ಣ ಹಾಡು ಚನ್ನಾಗಿದೆ ಅದದ್ರೆ ಇದರಲ್ಲಿ 4 ನೇ ಸಾಲು ತಪ್ಪು ಹೇಳಿದ್ದಿರಿ ಅಣ್ಣ 👍ದಯವಿಟ್ಟು ಆ ತಪ್ಪು ಆಗ್ಬಾರ್ದು ಯಾಕ್ ಅಂದ್ರೆ ಆ ಸಾಲು 👉👉ಭಕ್ತರಪ್ಪೋ ಭಕ್ತರು ನನ್ನ ಜನಗಳು ಅಣ್ಣ 🤦♂️ನೀವ್ ಹೇಳಿರೋದು ಬರ್ತಾರಪ್ಪೋ ಬರ್ತಾರಪ್ಪೋ ನನ್ನ ಜನಗಳು ಅಂತ ಅದು ತಪ್ಪು 👍