25 ವರ್ಷ ದಿಂದಾ ಯಾವತ್ತೂ ಕಣ್ಣಲ್ಲಿ ನೀರು ಬಂದಿರಲ್ಲಾ ಜನಾ ಅಂತಿದ್ರು ನನ್ಗೆ ಆದ್ರೆ ಇವತ್ತು ನಿಮ್ಮ್ ವಿಡಿಯೋ ನೋಡಿ ನೋಡೋಕ್ಕೆ ತುಂಬಾನೆ ವೆತೆ ಆಯಿತು ಸರ್ ಆರ್ಮಿ ಮನುಷ್ಯ ಅವರ ಅವಸ್ಥೆ ನೋಡಿದಾಗ ತನ್ನಿಂದಾ ತಾನೇ ಕಣ್ಣಲ್ಲಿ ನೀರು ಬರ್ತಾ ಇತ್ತು ಸರ್ ಮನೆಯ ಅವರು ಕೇಳ್ತಾ ಇದ್ರು ಏನು ಆಯಿತು ಯಾಕೆ ಅಳ್ತಾ ಇದ್ದೀಯಾ ಅಳುವಿನ ಮುಂದೆ ನನ್ಗೆ ಏನು ಹೇಳೋಕ್ಕೆ ಅಗಲಿಲ್ಲಾ ಸರ್ ನಿಮ್ಮ ಸ್ಪೀಚ್ಚ್ ಗೆ ಧನ್ಯವಾದಗಳು🙏🇮🇳
Sir u r inspired millions plzz my kindly request to u I'm a Big fan of you sir plzz stay away from politics even recently u got the result. Dnt support r dnt do any video of perticular party r else. U r the motivation of thousand people just continue Ur job sir. Jai Hind Mera Bharath Mahan ♥️
ನಾನು ಕನ್ನಡಿಗ, ಸರ್ ನನ್ನದೊಂದು ಕನಸು ಇದೆ ಪರಮವೀರ ಚಕ್ರ ಪಡ್ಕೋಬೇಕು ಅಂತ. ಇದರ ನಿಟ್ಟಿನಲ್ಲಿ ಸೈನ್ಯಕ್ಕೆ ಸೇರಬೇಕೆಂದು ತುಂಬಾ ಸಾರಿ ಪ್ರಯತ್ನ ಪಟ್ಟಿದ್ದೇನೆ ಆದರೆ ನನ್ನ ಪ್ರಯತ್ನಗಳೆಲ್ಲಾ ವಿಫಲಗೊಂಡಿವೆ ಆದರೂ ಕೂಡ ನನ್ನ ಛಲ ಬಿಡದೆ ಅವಕಾಶಕ್ಕೆ ಕಾಯ್ತಾ ಇದೀನಿ............. ದಯವಿಟ್ಟು ನಾನು ಸೈನ್ಯಕ್ಕೆ ಸೇರಲು ಯಾವುದಾದರೂ ಅವಕಾಶಗಳು ಇದ್ದಲ್ಲಿ ತಿಳಿಸಿ 🙏🙏
Sir ನಾನು ಈ ಸೈನಿಕರ ಜಾಗದಲ್ಲಿ ಇದ್ದರೆ ಎಷ್ಟು ಚಂದ ಅಲ್ವ... ಆದರೆ ನಾನೀಗು ಇಂತಹ ಸಾವು ಬೇಗ ಬರಲೆಂದು ಆಶಿಸುತ್ತಿದ್ದೆನೆ.. ನನ್ನ ತಂದೆ ತಾಯಿ ಸತ್ತರು ಆಳು ಬರಲ್ಲ ಮನಸ್ಸಿಗೆ ಹೆಚ್ಚು ನೋವು ಆಗುವುದಿಲ್ಲ ಆದರೆ ಒಬ್ಬ ಸೈನಿಕರು ಸತ್ತರೆ ನನ್ನ ಮನಸ್ಸು ತನಗೆ ಆಳುತ್ತದೆ.
Om Namo Namo RANGNATH FAUZI EVARIGU SHIVARAJ HARDIKAR MAINDARGI EVRUVTINDA MANACHA MUJARA MANACHA MUJARA MANACHA MUJARA MANACHA MUJARA MANACHA MUJARA JAI HIND JAI HINDUSTAN...
ಅಯ್ಯ ಇಲ್ಲಿ ಇಷ್ಟು ಭಾಷಣ ಬಿಗಿತಿಯಲ ಇದೆ ದೇಶದ ಇದೆ ರಾಜ್ಯ ಕೊಪ್ಪಳ ಜಿಲ್ಲೆ ಹೊಸಳ್ಳಿ ಹೂವಿನ ಹಾಳ ಬೊಚ ಹಳ್ಳಿ ಇಲ್ಲೆ ಇದಾರೆ ಚೀನಾ ಪಾಕಿಸ್ತಾನದ ಜನ ಕೆಳ ವರ್ಗದ ಜನರನ್ನು ಒಕ್ಕಲೆಬ್ಬಿಸುವ ಕಾರ್ಯ ನಿನ್ನಂತ ಜನ ಮಾಡ್ತಾಇದ್ದಾರೆ ಇಲ್ಲೀಗೆ ಹೋಗಿ ಹೇಳು ವಿವೇಕಾನಂದರ ನೀತಿ ಒಂದಾಗಿಬಾಳು ಅಂತಾ ಛಿ ಛಿ ನಿನ್ನ ಭಾಷಣಕ್ಕಿಂತ ಬೆಂಕಿ ಹಾಕ