Janasnehi Bagalkote S.P AMARANATH REDDI
.
.
.
ಜನರೆಡೆಗೆ ಜನಸ್ನೇಹಿ ಪೊಲೀಸ್
ಬೀಳಗಿ:ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿ ಉತ್ತಮ ಭಾವನೆ ಮೂಡಿಸಿವ ನಿಟ್ಟಿನಲ್ಲಿ ಬಾಗಲಕೋಟೆ ಎಸ್ಪಿ ಅಮರನಾಥ್ ರೆಡ್ಡಿ ಅವರು ಚೀತಾ ತಂಡಗಳ ರಚಿಸುವ ಮೂಲಕ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ,ಮಹಿಳೆ ಮತ್ತು ಯುವತಿಯರು,ಜನಸಾಮಾನ್ಯರು ನಿರ್ಭೀತಿಯಿಂದ ಓಡಾಡಬೇಕು,
ಎಂಬ ಉದ್ದೇಶದಿಂದ ಎಸ್ ಪಿ ಅಮರನಾಥ್ ರೆಡ್ಡಿ ಅವರು ಡಿ ಎ ಆರ್ ಬಾಗಲಕೋಟೆ 8 ಸಿಬ್ಬಂದಿಗಳ ತಂಡವನ್ನು ರಚನೆ ಮಾಡಿ ಜಿಲ್ಲೆಯ ಆಯಾ ತಾಲೂಕಿನ ಸೂಕ್ಷ್ಮ ಗ್ರಾಮಗಳಲ್ಲಿ ಗಸ್ತು ತಿರುಗುವುದಕ್ಕೆ 8 ಚಿತ್ತಾ ತಂಡವನ್ನ ರಚನೆ ಮಾಡಿದ್ದಾರೆ,ಇಂದು ಬೀಳಗಿ ತಾಲೂಕಿನಲ್ಲಿ ಹೆರಕಲ್ ಗ್ರಾಮಕ್ಕೆ ಆಗಮಿಸಿದ ಗಸ್ತು ತಂಡಕ್ಕೆ ಗ್ರಾಮದ ಮಹಿಳೆಯರು,ಶಾಲಾ ಮಕ್ಕಳು ಆರತಿ ಮಾಡಿ ಗ್ರಾಮಕ್ಕೆ ಬರಮಾಡಿಕೊಂಡರು,ತಾಲೂಕಿನ ಅರಕೇರಿ,ತುಮ್ಮರಮಟ್ಟಿ ಹೆರಕಲ,ಸುನಗ, ಈ ಗ್ರಾಮಗಳಲ್ಲಿ ಇಂದು ಸಂಚರಿಸಿ ಚಿತ್ತಾ ಗಸ್ತು,ಈ ವೇಳೆ ಮಾತನಾಡಿ ಬೀಟ್ ಪೊಲೀಸ ಬಾಬು ಹುಡೆದ,ಅಪರಾಧ ಕೃತ್ಯಗಳು ನಡೆಯದಂತೆ ತಡೆಯಬೇಕಾದ ಕರ್ತವ್ಯ ಪ್ರತಿಯೊಬ್ಬ ನಾಗರಿಕನ ಮೇಲಿದೆ.ಶಾಲಾ ಕಾಲೇಜುಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ, ಮೊಬೈಲ್ ಬಳಕೆ, ಪೋಸ್ಕೊ,ಸಂಚಾರ ನಿಯಮಗಳು,ಪೊಲೀಸ್ ನೆರವಿನ ಬಗ್ಗೆ ಜಾಗೃತಿ ಕಾರ್ಯಕ್ರಮ,ಪೊಲೀಸ್ರ ನಡೆ ಜನರ ಕಡೆಗೆ ಆದಾಗ ಮಾತ್ರ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ಮತ್ತು ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ,ಬಾಲ್ಯ ವಿವಾಹ,ಬಾಲ ಕಾರ್ಮಿಕ ಪದ್ಧತಿ ,ಸೈಬರ್ ಕ್ರೈಮ್ ಸಂಚಾರಿ ನಿಯಮ ಮತ್ತು 112 ವಾಹನದ ಕರ್ತವ್ಯದ ಬಗ್ಗೆ ಶಾಲಾ ಮಕ್ಕಳಿಗೆ ಹಾಗೂ ಜನರಲ್ಲಿ ಅರಿವು ಮೂಡಿಸಿ,ಕಾನೂನು ಬಾಹಿರ ಚಟುವಟಿಕೆಗಳು ಕಂಡ ಬಂದರೇ ಕೂಡಲೇ ಜನರು ಪೊಲೀಸರಿಗೆ ಮಾಹಿತಿ ನೀಡಿ ಎಂದು ಹೇಳಿದರು,
.
.
.
ಕಾನೂನನ್ನು ನೀವು ಗೌವರ್ವಿಸಿ ನಿಮ್ಮನ್ನ ಕಾನೂನು ಗೌವರವಿಸುತ್ತೆ ಎಸ್ ಪಿ ಅಮರನಾಥ ರೆಡ್ಡಿ
.
.
.
.
#police #bilagi #hrakal#newstrending #rdbabu #news #openheart #newschannel #breakingnews #viral #shortstory #people #media #press #rdbabu #baglkote #uttarakarnataka #bangalore #hasan #dharwad #bijapur #hubli #bagalkote #openheartnewschannel#trending
.
.
.
.
.
@openheartrdbabukanada news and entertainment
.
.
.
.
Editor=
R D Babu
.
.
.
editing =
Bhaskar bagalkote
.
.
.
.
.
Music=
R T recording studio bagalkote
.
.
.
.
Facebook =
profile.php?...
.
.
.
RU-vid =
/ @openheartrdbabu
.
.
.
.
Instagram=
rollirdbabu...
Thank you........
9 июн 2024