ಬಪ್ಪನಾಡುಮೇಳದವರಿಂದ ನಡೆದ ಕೋಟಿಚೆನ್ನಯ ಪ್ರಸಂಗದಲ್ಲಿ ..ಸಾಯನಬೈದ್ಯನಾಗಿ ಅದ್ಭುತ ಹಾಸ್ಯ. ..ಪೆರುಮಳ ಬಲ್ಲಾಳನಾಗಿ ಸಾಣೂರು ಗಣೇಶ್ ಶೆಟ್ಟಿ..ಬಾಗವತರಾಗಿ ಗಣೇಶ್ ಹೆಬ್ರಿ...ಮದ್ದಳೆ ವಿಶ್ವಾಸ್...ಚಂಡೆ ಚಿತ್ರಾಪುರ ಸುಬ್ರಹ್ಮಣ್ಯ ಭಟ್
7 сен 2024