ಮಾನಸೊಳ್ಳಸ ಅಥವಾ ಅಭಿಲಾಶಿತಾರ್ಥ ಚಿಂತಾಮಣಿ ಕೃತೀ ಬರೆದವರು 3 ನೇ ಸೋಮೇಶ್ವರ....ಮತ್ತು ಸುಭಾಶ್ ಚಂದ್ರ ಬೋಸ್ ರವರ ಜನ್ಮ ದಿನವಾದ jan 23 ರನ್ನು ರಾಷ್ಟ್ರೀಯ ಪರಾಕ್ರಮಿ ದಿನವಾಗಿ ಆಚರಿಸುವರು.... Excellent teaching sir 🥰😊
Very well explanation sir ...as always u r class was ossomm sir ....tq u very much Today only ... January 23 it's Netaji's birthday and we celebrate as a Parakram Divas...Maansollas was written by Someswara 3rd and also known as Abhilashtirtha Chintaamani, of Kalyani Chalukya's empire......
The Shuddhi Movement was started by the Arya Samaj and its founder Swami Dayanand Saraswati. It was started in earlier part of 20th century to bring back the people who transformed their religion to Islam and Christianity from Hinduism.
23 ಜನೆವರಿ = ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನವಾಗಿದ್ದು,ಗಾಂಧೀಜಿ ಯವರನ್ನು ರಾಷ್ಟ್ರಪಿತ ಎಂದು ಕರೆದರು, ಗಾಂಧೀಜಿಯವರು ಶುಭಾಷರನ್ನು ನೇತಾಜಿ ಎಂದು ಕರೆದರು,2021 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಜನೆವರಿ 23ನ್ನು ಪರಾಕ್ರಮ ದಿವಸ ಎಂದು ಆಚರಿಸಲಾಗುತ್ತಿದೆ,ಕಲ್ಯಾಣಿ ಚಾಲುಕ್ಯರ 3ನೇ ಸೋಮೇಶ್ವರ 1127-1138CE ರಲ್ಲಿ ಆಳ್ವಿಕೆ ಮಾಡಿದ್ದು ಮಾನಸೊಲ್ಲಾಸ ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದ್ದು ಅನೇಕ ವಿಷಯಗಳನ್ನು ಒಳಗೊಂಡಿದೆ,ಧನ್ಯವಾದಗಳು ಗುರುಗಳೇ 🙏
ತುಂಬಾ ಧನ್ಯವಾದಗಳು ಸರ್... 🙏 And, one sincere request to you sir, that is PDO exam ಗೆ ಸಂಬಂಧಿಸಿದ ಕ್ಲಾಸ್ ಗಳು ಸಾಧ್ಯವಾದಷ್ಟು weekly 2 to 3 ಕ್ಲಾಸ್ ಗಳು ಮಾಡಿ & ಸ್ಪರ್ಧಾತ್ಮಕ ಪರೀಕ್ಷೆ ಗೆ ಉಪಯುಕ್ತವಾಗುವ Gk ಪ್ರಶ್ನೆ ಪತ್ರಿಕೆಗಳ ವಿವರಣೆಯ ಕುರಿತು ದಯವಿಟ್ಟು ಇನ್ನಷ್ಟು ಕ್ಲಾಸ್ ಗಳು ಮಾಡಿ ಸರ್, ಎಲ್ಲಾ ಸ್ಪರ್ಧಾ ಮಿತ್ರರಿಗೆ ತುಂಬಾ ಸಹಾಯವಾಗುತ್ತದೆ... ಧನ್ಯವಾದಗಳು ಸರ್...🙏
ಇತ್ತೀಚೆಗೆ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬೆಳಕು ಮತ್ತು ಶಬ್ದದ ಮೇಲೆ ಅನ್ವಯಿಕ ಪ್ರಶ್ನೆಗಳು ಬರುತ್ತಿವೆ🙏🙏 ದಯವಿಟ್ಟು ಗುರುಗಳೇ 360° Degree angle ನಲ್ಲಿ ಕ್ಲಾಸ್ ಮಾಡಿಕೊಡಿ💐🙏