ನಂಬಿರುವೆ ನಿನ್ನಾ ನಾನು ರಾಘವೇಂದ್ರನೇ... ಬಾಳ ಕಡಲ ಹಾಯಿಸೋ ಅಂಬಿಗನೂ ನೀನೇ... ಈ ಹಾಡು ನನ್ನ ಮನಸ್ಸನ್ನು ತುಂಬಾ ಹಿಡಿಸಿತು. ಆರ್.ಎನ್.ಜಯಗೋಪಾಲ್ ಅವರು ಅತ್ಯಂತ ಹೃದಯಂಗಮವಾಗಿ ಈ ಗೀತೆಯನ್ನು ಬರೆದಿದ್ದಾರೆ. ಇಂದು ವಿಶ್ವನಾಥ್ ಅನೂಹ್ಯವಾದ ಸಂಗೀತ ಸಂಯೋಜಿಸಿದ್ದಾರೆ. ಎಸ್ಪಿ ಬಾಲು ಮತ್ತು ವಾಣಿ ಜಯರಾಂ ಎಲ್ಲಾ ಹಾಡುಗಳನ್ನು ಸೊಗಸಾಗಿ ಹಾಡಿದ್ದಾರೆ. ಆಕಾಶ್ ಆಡಿಯೋ ಸಂಸ್ಥೆಗೆ ಅಭಿನಂದನೆಗಳು