ನಮ್ಮ ನಾಡಿನ ಹೆಮ್ಮೆಯ ಅಂಬಾರಿಯ ಇತಿಹಾಸವನ್ನು ನೆನಪಿಸಿದ ನಿಮಗೆ ನನ್ನ ಹೃದಯ ಪೂರ್ವಕ ನಮನ 🙏🙏🙏🙏🙏🙏🙏🙏🙏ಜಾನಪದ ಹಾಗೂ ಭಜನಾ ಲೋಕದಲ್ಲಿ ಹೀಗೆ ಸಾಗಲಿ ನಿಮ್ಮ ಪಯಣ.ಬನ್ನಿ ಮುಡಿದು ಬಂಗಾರದಂಗಿರೋಣ 🌹🌹🌹🌹🌹🌹🌹🌹🌹
ನಾಡಿನ ಕೀರ್ತಿ,ಸಾಹಸ, ನಾಡಿನ ಹಿರಿಮೆ, ವಿಜಯನಗರದಿಂದ ಮೈಸೂರಿನವರೆಗೆ ಸಂಪೂರ್ಣ ಕಥಾ ಹಂದರ ಎಳೆಎಳೆಯಾಗಿ ಬಿಡಿಸಿ ನಾಡಿನ ಜನತೆಗೆ ತಿಳಿಸಿದ ನನ್ನ ಆತ್ಮೀಯ ಗುರುಗಳಿಗೆ ತುಂಬ ಹೃದಯದ ಧನ್ಯವಾದಗಳು 🙏💐