ಶ್ರೀ ಗುರುಭ್ಯೋ ನಮಃ🙏 ಗುರುಗಳೇ...ನಿಮ್ಮ ಪ್ರವಚನ ಶ್ರವಣವೇ ನನ್ನ ದಿನನಿತ್ಯದ ಕಾಯಕ. ಎಷ್ಟು ಕೇಳಿದರೂ ತೃಪ್ತಿಯೇ ಆಗಲ್ಲ. ಇನ್ನಷ್ಟು ಕೇಳುವ ಆಸೆ. ನೀವು ಭಗವಂತನನ್ನು ನಮ್ಮಂಥಹ ಪಾಮರರನ್ನು ಬೆಸೆಯುವ ಕೊಂಡಿ. ನಮ್ಮ ಜೀವವನ್ನು ಉದ್ಧರಿಸುವ ದೈವ ಪ್ರತಿಮೆ ನೀವು. ಆ ಭಗವಂತ ನಿಮಗೆ ನಿತ್ಯ ಮಂಗಲವನ್ನು ಕೃಪೆಮಾಡಲಿ, ನಿಮ್ಮ ಪ್ರವಚನದ ಅಮೃತವಾಣಿಯು ನಮ್ಮ ಕಿವಿಗಳಿಗೆ, ಮನಗಳಿಗೆ ನಿತ್ಯ ಕೇಳಿಸುತ್ತಿರಲಿ ಎಂದು ಸದಾ ಪ್ರಾರ್ಥಿಸುವೆ...ಹರೇ ಶ್ರೀನಿವಾಸ🙏
Day one ಇಂದ ಪ್ರವಚನ ಕೇಳುತ್ತಾ ಬಂದೆ ಈ ಪ್ರವನದ ಮದ್ಯ ಭಾಗದಲ್ಲಿ ನೀವು 12.30 ಗೆ ಪ್ರವಚನ ಮುಗಿಸಬೇಕು ಅಂದರಲ್ಲ ನನಗೆ ನಿಜವಾಗ್ಲೂ ತುಂಬಾ ಬೇಸರ ಆಯ್ತು ಗುರುಗಳೇ.. ಹೀಗೆ ಮುಖ್ಯ ಪ್ರಾಣನ ಬಗ್ಗೆ ಹೇಳುತಾಯಿರಿ, ನಿಮ್ಮ ಬಾಯಲ್ಲಿ ತುಂಬಾ ಚೆನ್ನಾಗಿ ಹೇಳೆಸುತಾ ಇದ್ದಾನೆ ಆ ಭಗವಂತ, ನಿಮ್ಮ ಮೂಲಕ ಆ ಜಗದೋದ್ಧಾರಕನ ಬಗ್ಗೆ ನಮಗೆ ಶ್ರಾವಣ ಮಾಡಿಸಿದ್ದೀರಿ. ಭಗವಂತನಲ್ಲಿ ನಮ್ಮ ಇರುವಿಕೆಯ ಜ್ಞಾನವನ್ನು ತಿಳಿಸಿದ್ದೀರಿ,..... 🙏🙏🙏
ಅದ್ಭುತವಾದ ಪ್ರವಚನ ಗುರುಗಳೇ 🙏 ವರುಷಕ್ಕೊಮ್ಮೆ ನಾನು ಈ ಪ್ರವಚನ ಕೇಳುತ್ತೇನೆ 🙏 ಪ್ರತಿಸಲ ಕೇಳುವಾಗಲೂ ಏನೋ ಒಂದು ಹೊಸತನ 🙏 ಧನ್ಯೋಸ್ಮಿ 🙏 ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏 ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏
What a nice pravachana we are so grateful to listen please allpravachanas by this seemingly Sri brhnyachar god bless you please forward all pravachana by swami brahmanyachar very beautiful explaination
Guru gale acharya re devar svarup nimna nalage mela saraswati kutiddare tumba tumba tumba tumba chand heluttiri estu keli daru ennu ennu kelabeku ani sutte entha h pandit ya danyosmi nimna padke koti koti namaskar galu
Thank you very much for this wonderful opportunity given. ನಿಮ್ಮ ಮಾತುಗಳು ನಿಜಕ್ಕೂ ತುಂಬಾ ತುಂಬಾ ಧನ್ಯತೆ ಮೂಡಿಸುತ್ತಿದೆ, ಕೃಷ್ಣನ ಬಗ್ಗೆ ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎಂಬ ಆಸೆ ಆಗುತ್ತದೆ, ಅದ್ರಲ್ಲೂ ನಿಮ್ಮ ಉಪನ್ಯಾಸ ತುಂಬಾ ತುಂಬಾ ಇಷ್ಟ. ನಿಮ್ಮ ಚರಣಗಳಿಗೆ ನನ್ನ ಭಕ್ತಿಪೂರ್ವಕ ನಮಸ್ಕಾರಗಳು.🙏🙏🙏