ಹಿಂದುತ್ವದ ಭಾಷಣ ಅವರ ವ್ಯವಹಾರ ಅಷ್ಟೇ.. ಮಂಗಳೂರಿನಿಂದ ಇಡಿದು ಬೈಂದೂರು ತನಕ ಬೆರಳನಿಕೆ ಶಾಸಕ ಸಂಸದ ಬಿಟ್ಟರೆ ಬಾಕಿ ಎಲ್ಲಾ ಬಕ್ವಾಸ್ ಟೈಂಪಾಸ್ ಶಾಸಕರೆ ಜನರಿಗೆ ಮೂಲಭೂತ ಸೌಕರ್ಯದ ಅಭಿವ್ರಧ್ಧಿಯ ವಿಷಯ ಮಾತಾಡಲ್ಲ ಮಾಡುದೂ ಇಲ್ಲ..ಒಂದು ರೀತಿಯಲ್ಲಿ ಇವರ ತಪ್ಪು ಇಲ್ಲ ಅಯಾ ಕ್ಷೇತ್ರದ ಜನಗಳೇ ಇವರನ್ನು ಚುಣಾಯಿಸಿದ ಕಾರಣ ಅದೇ ಜನಗಳು ತುಕ್ಕುಹಿಡಿದಿದ್ದಾರೆ,. ಜನಜನಾಯಕರು ಚಿನ್ನದ ಚಮಚದಲ್ಲಿ ಪಾಯಸ ಕುಡಿಯುತ್ತಾರೆ..
ಇದೇ ರೀತಿ ಹಿಂದುತ್ವ ಬಗ್ಗೆ ಮಾತಾಡುತ್ತಾ ಇಂದು ಇದನ್ನು ನಂಬಿದವರು ಸಮಯ ಹೋಗ್ತಾ ಒಂದು ದಿನ ಬಡತನಕ್ಕೆ ಬರ್ತಾರೆ..ಮುಸ್ಲಿಮರು ದುಬೈ ಸೌದಿ ಕೆಲಸ ಮಾಡಿ ಅನುಕೂಲ ಆಗ್ತಾರೆ.. ದಾವಣಗೆರೆ ಲೀ ಒಂದು ಸಣ್ಣ ಜಾಗಕ್ಕೆ 1-1.50ಕೋಟಿ,ಅಲ್ಲಿ ಹೆಚ್ಚು ಹಿಂದುತ್ವ ಇಲ್ಲ..ಉಡುಪಿ, ಮಂಗಳೂರು ಕೋಮುಗಲಭೆ ಲೀ bangalore thara ಆಗ್ಬೇಕಾಗಿದ್ದ Mangalore ge 4-5 years modle barbekagedda IT companies ಇಂದಿಗೂ ಬರಲೇ ಇಲ್ಲ..
Dr.Bharath Shetty......you people are making Mangalore backward district in Karnataka . All multi-national companies are put back step to invest in our district because of your hate mongering speech and communal clash by your chelas.