ಶ್ಲೋಕ 11
ಪಾತಾಳ ಭೂಮಿ ಆಕಾಶದಲ್ಲಿ ರಕ್ಷಣೆ
ನೀಡುವಶ್ಲೋಕ
ಪಾತಾಲಭೂತಲವ್ಯೋಮ
ಚಾರಿಣಶ್ಛದ್ಮ ಚಾರಿಣ:|
ನಾ ದೃಷ್ಟುಮಪಿ ಶಕ್ತಾಸ್ತೇ
ರಕ್ಷೆತಂ ರಾಮನಾಮಭಿಃ ||
ಅರ್ಥ :- ಯಾರು ರಾಮರಕ್ಷಾ ಸ್ತೋತ್ರವನ್ನು ಪಠಿಸಿಸುವರೂ ಅವರಿಗೆ ರಾಮನಾಮವೆಂಬ ರಕ್ಷಾ ಕವಚವೂ ಪಾತಾಳ,ಭೂಮಿ,ಅಂತರಿಕ್ಷ ಅಂದರೆ ಆಕಾಶದಲ್ಲೂ ರಕ್ಷಣೆ ಸಿಗುವುದು ಹಾಗೆಯೇ ಈ ನಾಮದ ಶಕ್ತಿಯು ಮನುಷ್ಯರಿಗೆ ಮತ್ತು ದೇವತೆಗಳಿಗೆ ನೋಡಲು ಸಾಧ್ಯವಾಗದು ಎಂದು ಈ ಶ್ಲೋಕದ ಅರ್ಥವಾಗಿದೆ
pātāḻa-bhūtala-vyōma-chāriṇa-śchadma-chāriṇaḥ ।
na draṣṭumapi śaktāstē rakṣitaṃ rāmanāmabhiḥ ॥ 11 ॥
||ಶ್ರೀ ಕೃಷ್ಣಾರ್ಪಣಮಸ್ತು||
26 сен 2024