ಹಣ ಹಣ ಹಣ ಅಂತಿರೋ ಮತ್ತೆ ಮಾನವೀಯತೆ ಇಲ್ಲಾದ ಈ ಸ್ವಾರ್ಥದ ಪೀಳಿಗೆಯಲ್ಲಿ ಬದುಕೋಕೆ ತುಂಬಾ ಕಷ್ಟ ತಂದೆ.. ಅತಿ ಬೇಗ ನಿನ್ನಾ ಶಾಪ ದಿಂದ ಲೋಕವೆಲ್ಲಾ ವನ್ನು ಸುಟ್ಟಾಕು ಒಡೆಯ .. ದಿನಾ ದಿನಾ ಇಂಚಿಂಚು ಸಾಯಕಿಂತ ನಿನ್ ಶಾಪದಿಂದ ಒಂದೆಸಲ ಎಲ್ಲಾ ನಿನ್ನಾ ಪಾದಕ್ಕೆ ಅವುತಿ ಯಾಗುತ್ಠಿವಿ...🙏🙏🙏🙏🙏🙏🙏🙏🙏🙏😔🙃😔😔☹️
@@bettanayaka961 ಟುಯುಯ ಟುಯುಯ ಟುಯುಯುyyyyyyytyy tt truthtruths tobe be to y u is yu yy yyy yty ಯಜ್ ಞ ಯಜ್ ಞ uyu ಯಜ್ yt yr utit toget ಉತ್ ತ ಯಜ್ ಯಜ್ you you ಸರ್ ಪ ಡಿ ಸಿ ದ ರ ರ trtyyretro retro ಉತ್ ತ ನ u you sweety I understand that was your face u uuy ಯಜ್ ಞ the the
ನೀವು ಕಳೆದ ಯುಗದಲ್ಲಿ ಹೇಳಿದ ಮಾತುಗಳೆಲ್ಲ ಈ ಕಲಿಯುಗದಲ್ಲಿ ನಡೆಯುತ್ತಿವೆ... ಜನರು ಪರಗ್ರಹಕ್ಕೆ ಸೇರಲು ಪ್ರಯತ್ನ ಮಾಡುತ್ತಿದ್ದಾರೆ, ರೆಕ್ಕೆ ಇಲ್ಲದ ಪಕ್ಷಿ ಬನಲ್ಲಿ ಹಾರಾಡುತ್ತಿದೆ (ವಿಮಾನ), ಎಣ್ಣೆ ಬತ್ತಿ ಇಲ್ಲದ ದೀಪ ಲೋಕ ಬೆಳಗಬೇಕು (ವಿದ್ಯುತ್ ಬಲ್ಬ್, ನೀರಿನ ದೀಪ),
ದೊರೆಗೆ ದೊಡ್ಡವರು ಮಂಟೈಂದ ಲಿಂಗಯ್ಯ ನವರ ಇದು ಎಲ್ಲಾ ದೇವರ ಸೃಷ್ಟಿ ಹೇಳಿದ ಮಾತು ಅಂದಿನ ಕಾಲದಲ್ಲಿ ಅವರು ಹೇಳಿದಂತೆ ನೆಡಯತ್ತಾ ಇದೆ ಇನ್ನೋಂದು ಬಾಕಿ ಇದೆ ಕೆಂಡದ ಮಳೆ ಬಂದರೆ ಎಲ್ಲರೂ ಸ್ವರ್ವನಾಶ ಎಲ್ಲಾ ಕಡೆ ಮೋಸ ಜನರು ಮಾನವಿತಯನ್ನ ಮೆರೆಯುತ್ತಿದ್ದಾರೆ ಅದಕ್ಕೆ ಇನ್ನೂ ಮುಂದೆ ತಿನ್ನಲು ಏನೂ ಸಿಗುವುದಿಲ್ಲ ಜನರು ಎಲ್ಲಾ ನಾಶ ಮಾಡುತ್ತಾ ಹೋಗುತ್ತಾ ಇದ್ದಾರೆ
ಧರೆಗೆದೊಡ್ಡವರಾದ ಅಖಂಡಸ್ವರೂಪ ಆದಿಗುರು ಧರ್ಮಗುರು ಶ್ರೀ ಮಂಟೇಲಿಂಗಯ್ಯ ಶ್ರೀ ಕಿಡಿಗಣ್ಣ ರಾಚಪ್ಪಾಜಿ ಶ್ರೀ ದೊಡ್ಡಮ್ಮತಾಯಿ ಶ್ರೀ ಚಿಕ್ಕಮ್ಮತಾಯಿ ಶ್ರೀ ಘನನೀಲಿ ಸಿದ್ದಪ್ಪಾಜಿ ನವರ ಗದ್ದುಗೆಗೆ ನೀಲಗಾರರು ಗುಡ್ಡರ ಪಾದಕ್ಕೆ ಶರಣು ಶರಣಾರ್ಥಿ 🌹🌹🌹🌹🌹🙏🙏🙏🙏 🙏