ನೀವು ಮೊದಲ ದಿನದಿಂದ ಈ ವಿಷಯ ಪ್ರಸಾರ ಮಾಡ್ತಿದ್ದೀರಿ ನಿರಂತರವಾಗಿ ಬಹುಷಃ ಮೀಡಿಯಾ ದಲ್ಲಿ ಈ ವಿಷಯ ಬರದೇ ಇದ್ದರೆ ಸತ್ತವರ ಬಗ್ಗೆನೂ ಯಾರು ತಲೆ ಕೆಡಿಸ್ಕೊತ ಇರಲಿಲ್ಲ ಸರಕಾರ ದಿಂದ ಯಾರು ಬರ್ತಾ ನೂ ಇರಲಿಲ್ಲ ಇದ್ದವರಿಗೆ ಬಡವರ ಜೀವದ ಬಗ್ಗೆ ಬೆಲೆ ಇರಲ್ಲ ಡಿಸಿ ಯವರು ಪಾಪ ಮಳೆ ಅಂತ ಹೊರಗೆ ಬರ್ತಿರಲಿಲ್ಲ ಸಿದ್ದರಾಮಯ್ಯ ಅವರು ಒಂದು ಸಂತಾಪ ಸುಚಿಸುವುದು ಇರಲಿ ಅಲ್ಲಿಗೆ ಬರ್ತಾನೂ ಇರಲಿಲ್ಲ ಬಡವರ ಪರವಾಗಿ ದ್ವನಿ ಆಗಿದ್ದೀರಾ ನಿಮಗೆ ನಮ್ಮ ನಮನ 🙏