ಸ್ವಾಮಿ ಇಂದಿನ ಕಾಲದಲ್ಲಿ ಭಗವಂತನ ಲೀಲೆಗಳನ್ನು ಹೇಳಲು ನೀವು ಸಿಕ್ಕಿರುವಾಗ ನಮಗೆ ಕೇಳುವ ಮನಸ್ಸು ಭಗವಂತ ಕೊಟ್ಟಿರುವಾಗ ನಮಗೆ ಇನ್ನೇನು ಬೇಕು ಆಚಾರ್ಯರೇ ನಿಮ್ಮನ್ನು ನೋಡುವ ಭಾಗ್ಯ ನನಗೆ ಇನ್ನೂ ಸಿಕ್ಕಿಲ್ಲ ಪೂಜ್ಯರೇ 🙏🏻🙏🏻🙏🏻
|| ಶ್ರೀ ರಾಮ ಶ್ರೀ || ಸಪ್ರೆಮ ನಾರಾಯಣ ಸ್ಮರಣೆಗಳು. |ಶ್ರೀ ಕೃಷ್ಣಜನ್ಮಾಷ್ಟಮಿ | ಜಾತ: ಕಂಸವಧಾರ್ಥಾಯ ಭೂಭಾರಹರಣಾಯ ಚ | ಕೌರವಾಣಾಮ್ ವಿನಾಶಾಯ ದೈತಾನಾಂ ನಿಧನಾಯಾ ಚ | ಪಾಂಡಾವಾನಾಂ ಹಿತಾರ್ಥಯಾಯ ಧರ್ಮಸಂಸ್ಥಾಪನಾಯ ಚ || ಜ್ಞಾನ ಬಲಗಳೆರಡನ್ನೂ ತನ್ನ ಅವತಾರದಲ್ಲಿ ಚೆನ್ನಾಗಿ ಪ್ರಚುರಪಡಿಸಿ, ಇಳೆಯಲ್ಲಿ ಧರ್ಮಸಂಸ್ಥಾಪನೆ ಮಾಡಿ ಸಜ್ಜನರನ್ನು ಉದ್ಧಾರ ಮಾಡಿದ, ಭಗವಂತ ಕಾರುಣ್ಯಕ್ಕೆ "ಭೂಯಿಷ್ಠಾಂತೇ ನಮ: ಉಕ್ತಿಂ ವಿದೇಮ" ......🙏🙏🙏🙏🙏 ಮಧ್ವವಲ್ಲಭ ಉಡುಪೀಶ ಶ್ರೀ ಕೃಷ್ಣನ ಪೂರ್ಣಾನುಗ್ರಹವಿರಲಿ.