ಯಕ್ಷಗಾನ ರಂಗಭೂಮಿಗೆ ಕೆರೆಮನೆ ಮನೆತನದ ಕೊಡುಗೆ ಅಪಾರ. ಉತ್ತರ ಕನ್ನಡದಲ್ಲಿ ಯಕ್ಷಗಾನ ಕೇಂದ್ರವನ್ನು ಸ್ಥಾಪಿಸಿದ ಹಿರಿಮೆ ಶಂಭು ಹೆಗಡೆಯವರದ್ದು. ಇಂದಿಗೂ ಅದೆಷ್ಟೋ ಕಲಾವಿದರು ಕೆರೆಮನೆ ಕೇಂದ್ರದ ವಿದ್ಯಾರ್ಥಿಗಳಾಗಿ ವಿದ್ಯಾರ್ಜನೆ ಮಾಡಿ ಇಂದು ಸಾಧಕರ ಸಾಲಿನಲ್ಲಿದ್ದಾರೆ. ಮರೆಯಲಾರದ ಸಾಧನೆ ಮಡಿದ ಕೆರೆಮನೆ ಮನೆತನಕ್ಕೆ ವಯಕ್ತಿಕವಾಗಿ ಹಾಗು ಬೇರೊಳ್ಳಿ ಕ್ರಿಯೇಷನ್ಸ್ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು .
ಹಾಗೆಯೆ ಯಕ್ಷಗಾನದ ಇತಿಹಾಸದಲ್ಲಿ ಮರೆಯಲಾರದ ಜೋಡಿ ಮಹಾಬಲ ಹೆಗಡೆ ಹಾಗೂ ಶಂಭುಹೆಗಡೆಯವರ ಜೋಡಿ. ಈ ಜೋಡಿಯ ಒಂದು ವಿಡಿಯೋ ತುಣುಕು ಕಲಾಭಿಮಾನಿಗಳಿಗಾಗಿ, ನನ್ನ ಹಾಗೆ ಕಲಿಯುವ ಮನಸ್ಸುಳ್ಳ ಕಲಾವಿದರಿಗಾಗಿ ..
ಹಾಗೆಯೆ ಆ ಕಾಲಕ್ಕೆ ಈ ವಿಡಿಯೋ ಮಾಡಿದ ಹಾಗೂ ಕ್ಯಾಸೆಟ್ ನಿಂದ ಕನ್ವರ್ಟ್ ಮಾಡಿದ ಪುಣ್ಯಾತ್ಮರ್ಯಾರೋ ತಿಳಿದಿಲ್ಲ . ಅವರಿಗೆ ವಯಕ್ತಿಕವಾಗಿ ಹಾಗೂ ಬೇರೊಳ್ಳಿ ಕ್ರಿಯೇಷನ್ಸ್ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು .
ಧನ್ಯವಾದಗಳು
ಶ್ರೀ ಎ.ಎನ್.ಹೆಗಡೆ ಕಡತೋಕ (ಸಂಗ್ರಹ )
ಶ್ರೀ ಪ್ರಭಾಕರ ಐತಾಳ್, ಅಮಾಸೆಬೈಲ (ಮೂಲ ಸಂಗ್ರಹ)
#berolli creations #yakshagana
15 сен 2024