ಜನುಮಾ ತಾಳಿದ ಗಣಪಾ| ಗೌರಿ ಕುಂಡದಿ ತೀರದಿ ಮೆರೆವ ಶ್ರೀವಿನಾಯಕ ಭಾರತಿ ಸ್ವಾಮಿ | ಜನುಮಾ ತಾಳಿದ ||ಜನುಮಾ|| ತಾಯಿ ಪಾರ್ವತಿ ದೇವಿ ಶಕ್ತಿಯ ಲೋಕಗಳಿಗೆ ಸಾರಲು| ತಂದೆ ಶಿವನ ದಿವ್ಯ ಶಕ್ತಿಯ ಭಕ್ತ ಜನಕೆ ಹರಸಲು || ಪ್ರಣವ ಮಂತ್ರದಿ ಅಕ್ಷರಗಳ ರೂಪವನ್ನು ತಾನು ಧರಿಸಿ | ವಿಘ್ನನಾಶವ ಮಾಡಿದ ಭಕ್ತರ ಕಾರ್ಯಗಳಿಗೆ ಸಿಧ್ಧಿಯ ತೋರಲು ಜನುಮಾ ತಾಳಿದ ಗಣಪಾ ||ಜನುಮಾ|| ಪ್ರಮಥ ಗಣಕೆ ನಾಥನಾಗಿ ಪ್ರಥಮ ಪೂಜೆಯ ಪಡೆಯಲು| ಸುಂದರನೆಂದು ಮೆರೆವ ಚಂದ್ರನ ಗರ್ವವನ್ನು ಅಳಿಸಲು || ಮೂಷಿಕಾಸುರನ ಗರ್ವ ಮುರಿದು ವಾಹನವಾಗಿ ತಾನು ಪಡೆಯಲು | ಪಾಂಡವರಿಂದ ಪೂಜೆ ಪಡೆದು ಮರಳಿ ರಾಜ್ಯವ ತಾನು ಪಡೆಯಲು ಜನುಮಾ ತಾಳಿದ ಗಣಪಾ ||ಜನುಮಾ||
नाहं वसामि वैकुण्ठे योगिनां हृदये न च | मद्भक्ता यत्र गायन्ति तत्र तिष्ठामि नारद || ನಾಹಂ ವಸಾಮಿ ವೈಕುಂಠೇ ಯೋಗಿನಾಂ ಹೃದಯೇ ನ ಚ | ಮದ್ಭಕ್ತಾ ಯತ್ರ ಗಾಯಂತಿ ತತ್ರ ತಿಷ್ಠಾಮಿ ನಾರದ || “nāhaṁ vasāmi vaikuṁṭhē yōgināṁ hr̥dayē na cha | madbhaktā yatra gāyanti tatra tiṣṭhāmi nārada || हे नारद ! मैं न तो वैकुण्ठे में रहता हूँ और न योगियों के हृदय में रहता हूँ। मैं तो वहीं रहता हूँ, जहाँ प्रेमाकुल होकर मेरे भक्त मेरे नाम का कीर्तन किया करते हैं। O Maharshi nArada! I am not seated in any heavenly abode; I am not in the hearts of YOgi-s; I am seated right where My devotees are singing.
ಜನುಮಾ ತಾಳಿದ ಗಣಪಾ| ಗೌರಿ ಕುಂಡದಿ ತೀರದಿ ಮೆರೆವ ಶ್ರೀವಿನಾಯಕ ಭಾರತಿ ಸ್ವಾಮಿ | ಜನುಮಾ ತಾಳಿದ ||ಜನುಮಾ|| ತಾಯಿ ಪಾರ್ವತಿ ದೇವಿ ಶಕ್ತಿಯ ಲೋಕಗಳಿಗೆ ಸಾರಲು| ತಂದೆ ಶಿವನ ದಿವ್ಯ ಶಕ್ತಿಯ ಭಕ್ತ ಜನಕೆ ಹರಸಲು || ಪ್ರಣವ ಮಂತ್ರದಿ ಅಕ್ಷರಗಳ ರೂಪವನ್ನು ತಾನು ಧರಿಸಿ | ವಿಘ್ನನಾಶವ ಮಾಡಿದ ಭಕ್ತರ ಕಾರ್ಯಗಳಿಗೆ ಸಿಧ್ಧಿಯ ತೋರಲು ಜನುಮಾ ತಾಳಿದ ಗಣಪಾ ||ಜನುಮಾ|| ಪ್ರಮಥ ಗಣಕೆ ನಾಥನಾಗಿ ಪ್ರಥಮ ಪೂಜೆಯ ಪಡೆಯಲು| ಸುಂದರನೆಂದು ಮೆರೆವ ಚಂದ್ರನ ಗರ್ವವನ್ನು ಅಳಿಸಲು || ಮೂಷಿಕಾಸುರನ ಗರ್ವ ಮುರಿದು ವಾಹನವಾಗಿ ತಾನು ಪಡೆಯಲು | ಪಾಂಡವರಿಂದ ಪೂಜೆ ಪಡೆದು ಮರಳಿ ರಾಜ್ಯವ ತಾನು ಪಡೆಯಲು ಜನುಮಾ ತಾಳಿದ ಗಣಪಾ ||ಜನುಮಾ||