ಶ್ರೀ ವಿನಾಯಕ ಯಕ್ಷ ಕಲಾ ತಂಡ ಕೆರೆಕಾಡು ದಶ ಸಂಭ್ರಮದ ಸಂದರ್ಭದಲ್ಲಿ ನಡೆದ ತಾಳಮದ್ದಳೆ ಧುರ ವೀಳ್ಯ ಕೌರವ- ಉಜಿರೆ ಅಶೋಕ್ ಭಟ್ ಕೃಷ್ಣ - ದಿನೇಶ್ ಶೆಟ್ಟಿ ಕಾವಳಕಟ್ಟೆ ಹಿಮ್ಮೇಳ ಕಾವ್ಯಶ್ರೀ ಆಜೇರು ರಾಮ ಪ್ರಕಾಶ ಕಲ್ಲೂರಾಯ
ಸ್ವಗತ ಮಾತಾಡುವಾಗ ಪ್ರತಿಯೊಂದು ಮಾತಿಗೂ ಭಾಗವತರು ಪ್ರತಿಕ್ರಿಯೆ ಕೊಡ ಬೇಕೆಂದು ಉಲ್ಲಾ ಅಂತ ಕಾಣುತ್ತದೆ. ಅಂದರೆ ಪ್ರತಿಕ್ರಿಯೆ ಅಗತ್ಯವಿದ್ದಲ್ಲಿ ಮಾತ್ರ ಕೊಟ್ಟರೆ ಸಾಕೆಂದು ನನ್ನ ಅನ್ನಿಸಿಕೆ.