“ನಾವೆಲ್ಲರೂ ಒಂದೇ ಎಂದು ತೋರಿಸಲು ಉಡುಪಿಗೆ ಬಂದಿದ್ದೇವೆ”
►“ಎಲ್ಲಾ ಕಡೆಗಳಲ್ಲೂ ಫ್ಯಾಶಿಸ್ಟ್ ವ್ಯವಸ್ಥೆ ಅವನತಿಯನ್ನೇ ಕಂಡಿದೆ”
►“ನ್ಯಾಯ ಪಡೆಯಬೇಕಿದ್ದರೆ ನಾವು ನಡೆಯಬೇಕು, ಗಟ್ಟಿಯಾಗಿ ನಿಲ್ಲಬೇಕು”
►“ದಲಿತರಿಗೆ ಬ್ಯಾಂಕ್ ಲೋನ್ ಕೂಡ ಸಿಗುವುದಿಲ್ಲ”
►“ನಮ್ಮನ್ನು ಒಡೆದು ಆಳುವ ಪದ್ಧತಿ ನಾಶವಾಗಲಿ”
►ಉಡುಪಿ: ಸಹಬಾಳ್ವೆ ಸಮಾವೇಶದಲ್ಲಿ ಭಾಗಿಯಾದ ರಾಜ್ಯದ ವಿವಿಧೆಡೆಯ ಸೌಹಾರ್ದ ಪ್ರೇಮಿಗಳ ಮಾತುಗಳು…
.
#Varthabharati #Udupi #communalharmony #Unity
14 май 2022