Тёмный

Vijay karnatka Live : ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌, ಸಿಎಂ ಬೆನ್ನಿಗೆ ನಿಂತ ಹೈ ಕಮಾಂಡ್‌..! 

Vijay Karnataka | ವಿಜಯ ಕರ್ನಾಟಕ
Просмотров 2,7 тыс.
50% 1

ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್‌ಗೆ ಅನುಮತಿ ವಿಚಾರ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿ ಮಾಡಿತ್ತು. ಇದರ ಬೆನ್ನಲ್ಲೇ ವಿರೋಧ ಪಕ್ಷಗಳು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದವು. ಈ ವಿಚಾರ ಹೈಕಮಾಂಡ್‌ ಅಂಗಳಕ್ಕೆ ಮುಟ್ಟಿದ ತಕ್ಷಣ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್‌ ಸೇರಿ ಎಲ್ಲಾ ಸಚಿವರಿಗೂ ಬುಲಾವ್‌ ನೀಡಿತ್ತು. ಶುಕ್ರವಾರ ದೆಹಲಿ ನಾಯಕರ ಭೇಟಿಗೆ ತೆರಳಿದ ರಾಜ್ಯ ನಾಯಕರ ಟೀಮ್‌ ಪಕ್ಷದ ವರಿಷ್ಠರನ್ನ ಭೇಟಿಯಾಗಿ ಹಲವು ಸಮಾಲೋಚನೆ ನಡೆದಿಸಿದ್ದರು. ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಹೇಳಿ ಕಳುಹಿಸಲಾಗಿತ್ತು. ರಾಜಕೀಯವಾಗಿ ಹಾಗೂ ಕಾನೂನಿನ ಮೂಲಕವಾಗಿ ಬಿಜೆಪಿಗೆ ಉತ್ತರ ಕೊಡಲು ಹೈಕಮಾಂಡ್‌ ಸೂಚನೆ ನೀಡಿದೆ ಎನ್ನಲಾಗಿದೆ.

Опубликовано:

 

12 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1   
Далее