ಬೀರದೇವ ಅಕ್ಕ ಮಾಯವ್ವಗ ಹೆಂಗ ಸಿಕ್ಕ ಅನ್ನುದ ಎಲ್ಲಿದೆ ಅಲ್ಲಿ ಗುಬ್ಬಿ ಎದರು ಸುಳಿ ಇಲ್ಲ ಅಂದಿ ಬರ ಬರಿ ಅದರ್ ಬೀರದೇವನ ಪರಮಾತ್ಮ ಬೀರದೇವರನ ಕವಲಕ್ ಎನ್ ಎನ್ ಇಟ್ಟಿದ ಅದು ಎಲ್ಲಿ ಇದ ಕಾಕಾ ಭಾಗ
ಇಂತಹ ಗುರು ಹಿರಿಯರ ಅನುಭವದ ಮಾತು ಕೇಳಿದರೆ ಹಂಡೆ ಹಾಲ ಕುಡದಷ್ಟು ಖುಷಿ ಆಯ್ತು, ಆವತ್ತಿನ ಕಲಾ ದೇವರನ್ನು ಮೈ ಮರಸದ, ಇವತ್ತಿನ ಕಲಾ ಬಳಗಕ್ಕೂ ಇರುವು ವ್ಯತ್ಯಾಸ ಬಹಷ್ಟು ಇದೆ ಧನೋಸ್ಮಿ ಗೂರೂಜಿ
ಜನರ ನಡುವೆ ಇಂತಹ ಅನೇಕ ಸುಳ್ಳಿನ ಕಂತೆಗಳಿವೆ, ನಾನು ವಿದ್ಯವಂತನಾಗಿ ಈ ವಿಷಯ ನನಗೆ ಗೊತ್ತಿರಲಿಲ್ಲ ಗುರುಗಳೇ ನಿಮ್ಮಿಂದ ಈ ವಿಷಯ ಅರಿತೆ, ಕಾರಣ ನಾವು ವಿದ್ಯೆ ಪಡೆದು ಸಹ ಅಜ್ಞಾನಿಗಳಾಗಿದ್ದೇವೆ, ಇಂದಿನ ಯುವಕರು ನೈಜ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕಿದೆ, ಸತ್ಯವನ್ನು ಸತತವಾಗಿ ಹುಡುಕಬೇಕಿದೆ.
ಜನರ ನಡುವೆ ಇಂತಹ ಅನೇಕ ಸುಳ್ಳಿನ ಕಂತೆಗಳಿವೆ, ನಾನು ವಿದ್ಯವಂತನಾಗಿ ಈ ವಿಷಯ ನನಗೆ ಗೊತ್ತಿರಲಿಲ್ಲ ಗುರುಗಳೇ ನಿಮ್ಮಿಂದ ಈ ವಿಷಯ ಅರಿತೆ, ಕಾರಣ ನಾವು ವಿದ್ಯೆ ಪಡೆದು ಸಹ ಅಜ್ಞಾನಿಗಳಾಗಿದ್ದೇವೆ, ಇಂದಿನ ಯುವಕರು ನೈಜ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕಿದೆ, ಸತ್ಯವನ್ನು ಸತತವಾಗಿ ಹುಡುಕಬೇಕಿದೆ.
ತುಂಬಾ ಧನ್ಯವಾದಗಳು ಸರ್ ಅದ್ಭುತವಾದ ಮಾತುಗಳು...ಹಾಲುಮತ ಸಂಪ್ರದಾಯ ಉಳಿದಿರುವುದೇ ನಿಮ್ಮಂತ ಡೊಳ್ಳಿನ ಪದಗಳ ಸಾಹಿತಿಗಳು ಹಾಗೂ ಹಾಡುಗಾರರಿಂದ, ಆದರೆ ಇತ್ತೀಚೆಗೆ ಇದು ಕೆಲವರಿಂದ ಹಾಳಾಗುತ್ತಿದೆ, ಆದಕಾರಣ ತಮ್ಮಲ್ಲಿ ಒಂದು ಕಳಕಳಿಯ ಪ್ರಾರ್ಥನೆ ಏನೆಂದರೆ ಹಾಲುಮತಕ್ಕೆ ಸಂಬಂಧಪಟ್ಟ ಎಲ್ಲಾ ಪುರಾಣ, ಇತಿಹಾಸವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ ಅದು ಮುಂದಿನ ತಲೆಮಾರಿಗೆ ಇತಿಹಾಸ ಉಳಿದುಕೊಂಡು ಹೋಗುತ್ತದೆ ಜೊತೆಗೆ ತಮ್ಮ ಹೆಸರು ಶಾಶ್ವತವಾಗಿ ಹಾಲುಮತದಲ್ಲಿ ಉಳಿಯುತ್ತದೆ ಸರ್.