ಆತ್ಮೀಯ ಸ್ನೇಹಿತರೇ, 'ಜಸ್ಟ್ ಕನ್ನಡಿಗ' ಎಂಬ ನಮ್ಮ RU-vid channel ಅನ್ನು subscribe ಮಾಡಿದ್ದಕ್ಕೆ ಧನ್ಯವಾದಗಳು. ನಾವು ಆಕರ್ಷಕ ವಿಡಿಯೋ ಗಳ ಮೂಲಕ ಹೊಸ ಜಾಗಗಳ ಪರಿಚಯ, ಪ್ರವಾಸ, ದೇವಾಲಯಗಳು, ಸ್ಮಾರಕಗಳು, ಊಟ ತಿಂಡಿ, ಜೀವನ ಶೈಲಿ, shopping, Gadjet review, Product unboxing, ವೀರಗಲ್ಲುಗಳು, ಶಾಸನಗಳು, ಸಾಮಾಜಿಕ ಜೀವನ, ಮಾಹಿತಿ ಇದೆಲ್ಲದರ ಬಗ್ಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಸಹಕಾರವನ್ನು ಬಯಸುತ್ತೇವೆ. ನೀವು ಇನ್ನೂ Subscribe ಮಾಡಿಲ್ಲ ಎಂದರೆ ಈಗಲೇ subscribe ಮಾಡಿ ಪ್ರೋತ್ಸಾಹಿಸಿ.🙏
Dear Friends, This is our RU-vid channel "Just Kannadiga". We help you to explore the interesting places, travel vlogs, temples, documentaries, monuments, product reviews, lifestyle,food, shopping, new product unboxing, health and much more. Please support us, subscribe our channel and hit the bell 🔔 button for new video notifications. Thank you.🙏👍
For business and support please contact justkannadiga1@gmail.com
ನ ಮ್ಮ್ ಜ ನ ಎ o ಗ o ದ್ರೆ ವ ರ ಕೊ ಟ್ರೇ ದೇ ವೃ ಕೊ ಟ್ಟಿ ಲ್ಲಾ ಅ o ದ್ರೆ ಕ ಲ್ಲು ಅ ನ್ನೋ ಮೂ ಡಾ ತ್ಮ ರು. ಅ ದೇ ನೋ ಬಿ ಡ್ರಿ ಆ ಊ ರೋ ರು ಜೀ ಣೋ ೯ ದ್ದಾರ ಕೆಲಸ ಕ್ಕೇ ಟೊ o ಕ ಕ ಟ್ಟಿ ನಿ ಲ್ಲ ಲಿ ಎ ನ್ನು ತ್ತೇ ವೇ
ಹಾಸನ ಅಲ್ವಾ 😂,,, ಅಹಿಂದ್ ಸಾಮ್ರಾಜ್ಯದ ಬಿಡಿ,,, ಅಹಿಂದ್ ಅಂದ್ರೆ ಭಾರತವನ್ನೇ ಹಿಂದೂಗಳಲ್ಲಾದ ದೇಶ ಅಂತಾ ಅದಕ್ಕೆ ಇಂದಿಗೂ ಸ್ವಲ್ಪವೂ ಹಿಂಜರಿಕೆ ಇಲ್ಲದೆ ಅಹಿಂದ್ ಪಕ್ಷವನ್ನೇ ಗೆಲ್ಲಿಸುತ್ತಾರೆ,,,
ಜಸ್ಟ್ ಕನ್ನಡಿಗ ರೆ ಶರಣ್ರಿ 🙏ಇಂತಹ ಹಲವಾರು ಐತಿಹಾಸಿಕ ದೇವಸ್ಥಾನಗಳು ಕರ್ನಾಟಕದಲ್ಲಿ ಸಾಕಷ್ಟು ಇವೆ.ಅವುಗಳನ್ನು ನೀವು ವೀಕ್ಷಕರಿಗೆ ತೋರಿಸಬೇಕೆಂದು ನಮ್ಮ ವಿನಂತಿ.ನಿಮ್ಮದು ಬಹಳ ಕಷ್ಟದಾಯಕ ಕೆಲಸ .ನಿಮಗೆ ದೇವರು ಶಕ್ತಿ,ಉತ್ಸಾಹ ತುಂಬಲಿ. 🙏ಧನ್ಯವಾದಗಳು🙏
ನಮಗೆ ಇತಿಹಾಸ ಸೃಷ್ಟಿ ಮಾಡೋಕು ಆಗಲ್ಲ, ಇರೋ ಇತಿಹಾಸವನ್ನ ಉಳಿಸಿಕ್ಕೊಳ್ಳೋಕು ಆಗಲ್ಲ. ನಿಧಿಯನ್ನು ಹುಡುಕುತ್ತಾ, ಬೆಲೆ ಕಟ್ಟೋಕೆ ಆಗದೆ ಇರೋ ಕಲೆಯನ್ನು ನಾಶ ಮಾಡ್ತಾ ಇದೀವಿ.ಎಲ್ಲ ನಮ್ಮ ದುರ್ವಿಧಿ ಕರ್ಮ
ಸ್ಥಳೀಯ ಶಾಸಕರೇ, ಜಿಲ್ಲಾ ಮಂತ್ರಿಗಳೇ, ಜಿಲ್ಲಾಧಿಕಾರಿಗಳೇ, ತಹಸೀಲ್ದಾರ್ ರವರೆ, ಪ್ರಚ್ಯಾ ಇಲಾಖೆಯವರೇ ಇತ್ತ ಗಮನ ಹರಿಸಿ 🙏ಹೊಯ್ಸಳರು ಕಟ್ಟಿರುವ ಈ ದೇವಸ್ಥಾನವನ್ನು ಪುನಃರುಜ್ಜಿವನಗೊಳಿಸಿ ಕಾಪಾಡಿ 🙏ನಿಮಗೆ ಕೋಟಿ ವಂದನೆಗಳು 🙏ಜೈ ಹೊಯ್ಸಳ 🌹🙏🙏🙏
ಭವ್ಯ ಇತಿಹಾಸ ಹೊಂದಿದ ಜಕಣಾಚಾರಿ ಶಿಲ್ಪಿಯ ಶಿಲ್ಪಕಲೆಯ ನೆಲೆವೀಡು, ಒಂದು ಕಾಲದಲ್ಲಿ ವೈಭವದಿಂದ ಮೆರೆದ ಸನಾತನ ಧರ್ಮದ ಕುರಿತು ಇಂದಿಗೂ ತನ್ನ ಮೊದಲಿನ ವೈಭವದ ಕಲಾ ಮೆರಗು ಇರುವ ಸುಂದರ ಶಿವಾಲಯ. ಸನಾತನ ಧರ್ಮದ ಹಿರಿಮೆ ಸಾರುವ ಭವ್ಯ ಮಂದಿರ. Sir ಧನ್ಯವಾದಗಳು❤🎉
ಇಷ್ಟೆಲ್ಲಾ ಸಂಸ್ಕೃತಿ ಪರಂಪರೆ ಇದ್ದರೂ ಅಭಿಮಾನ ಶೂನ್ಯ ಕನ್ನಡಿಗರೆ ನಿಮ್ಮ ಹೆಮ್ಮೆಯ ಪ್ರತೀಕವಾದ ಇಂಥ ದೇವಾಲಯಗಳನ್ನು ನೀವೇ... ಉಳಿಸಿಕೊಳ್ಳಬೇಕೇ ವಿನಃ ಬೇರೆ ರಾಜ್ಯದ ಬೇರೆ ಭಾಷಿಕರು ಬಂದು ಅಭಿವೃದ್ಧಿ ಪಡಿಸುವರೆ ಇನ್ನು ಕಾಲ ಮಿಂಚಿಲ್ಲ ಈಗಲಾದರೂ ನಿಮ್ಮ ಹಿರಿಯರ ಭವ್ಯ ಇತಿಹಾಸವನ್ನು ಅರ್ಥಮಾಡಿಕೊಂಡು ಈ ದೇವಾಲಯದ ಜೀರ್ಣೋದ್ಧಾರ ಮಾಡಿ ಕಾಪಾಡಿಕೊಳ್ಳಿ.
ಸಕಲೇಶಪುರದಬಳಿ ಒಂದು ಹಳ್ಳಿಯಲ್ಲಿಯೂ ಹೊಯ್ಸಳರ ಬೀರೇಶ್ವರ ಮಂದಿರ ವಿದ್ದು. ಪಾಳುಬಿದ್ದ ಕಾರಣ ಈಗ್ಗೇ ಐದಾರು ವರ್ಷಗಳ ಹಿಂದೆ ಪಕ್ಕದ ಜಮೀನಿನವರು ಬುಲ್ಡೋಜರ್ ನಿಂದ ಉರುಳಿಸಿದ ಮಾಹಿತಿ ವಿಜಯಕರ್ನಾಟಕದಲ್ಲಿ ಪ್ರಕಟವಾಗಿತ್ತು
ಸರ್ ಇಲ್ಲಿ ನಾಲ್ಕೈದು ಮಂದಿರಗಳಿವೆ. ನಾರಾಯಣ , ಶಿವ , ಆಂಜನೇಯ ,ತುಂಬೆಹೊಂಡ ಗಳಿವೆ. ಇದರ ಮೂರ್ತಿಗಳನ್ನು ಅಲ್ಲಿಯೇ ಇರುವ ಇನ್ನೋಂದು ಈಶ್ವರನ ಮಂದಿರದಲ್ಲಿ ಇಡಲಾಗಿದೆ. ಹೊಯ್ಸಳ ವೀರಭಲ್ಲಾಳನ ಕಾಲದ ಮಂದಿರಗಳು ಈ ಮಂದಿರದ ಲ್ಲಿ ಕಂಬದ ಮೇಲೆ ತಮಿಳು ಶಾಸನವಿದೆ ನೀವು ಗಮನಿಸಿಲ್ಲ. ಗರ್ಭಗುಡಿಯ ಅಗೆತಗಳು 40ವರ್ಷಗಳ ಹಿಂದೆಯೇ ಆಗಿದ್ದವು
ಧನ್ಯವಾದಗಳು ಸರ್. ಇದು ನಮ್ಮ ದೇವಸ್ಥಾನ ಜೀರ್ಣೋದ್ದಾರ ಮಾಡಿಸುತ್ತಿರುವವರು ನಮ್ಮವರೆ. ಎಂ ಎಸ್ ಪುಟ್ಟಣ್ಣಯ್ಯನವರು ಬರೆದಿರುವ ಮಾಡಿದ್ದುಣ್ಣೋಮಹಾರಾಯ. ಕಾದಂಬರಿಯಲ್ಲಿ ಸತಿ ಹೋಗುತ್ತಿದ್ದವರ. ರೀತಿ ರಿವಾಜುಗಳನ್ನು ಚೆನ್ನಾಗಿ ಬರೆದಿದ್ದಾರೆ.