Тёмный
Just Kannadiga
Just Kannadiga
Just Kannadiga
Подписаться
ಆತ್ಮೀಯ ಸ್ನೇಹಿತರೇ,
'ಜಸ್ಟ್ ಕನ್ನಡಿಗ' ಎಂಬ ನಮ್ಮ RU-vid channel ಅನ್ನು subscribe ಮಾಡಿದ್ದಕ್ಕೆ ಧನ್ಯವಾದಗಳು. ನಾವು ಆಕರ್ಷಕ ವಿಡಿಯೋ ಗಳ ಮೂಲಕ ಹೊಸ ಜಾಗಗಳ ಪರಿಚಯ, ಪ್ರವಾಸ, ದೇವಾಲಯಗಳು, ಸ್ಮಾರಕಗಳು, ಊಟ ತಿಂಡಿ, ಜೀವನ ಶೈಲಿ, shopping, Gadjet review, Product unboxing, ವೀರಗಲ್ಲುಗಳು, ಶಾಸನಗಳು, ಸಾಮಾಜಿಕ ಜೀವನ, ಮಾಹಿತಿ ಇದೆಲ್ಲದರ ಬಗ್ಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಸಹಕಾರವನ್ನು ಬಯಸುತ್ತೇವೆ. ನೀವು ಇನ್ನೂ Subscribe ಮಾಡಿಲ್ಲ ಎಂದರೆ ಈಗಲೇ subscribe ಮಾಡಿ ಪ್ರೋತ್ಸಾಹಿಸಿ.🙏

Dear Friends,
This is our RU-vid channel "Just Kannadiga".
We help you to explore the interesting places, travel vlogs, temples, documentaries, monuments, product reviews, lifestyle,food, shopping, new product unboxing, health and much more.
Please support us, subscribe our channel and hit the bell 🔔 button for new video notifications. Thank you.🙏👍

For business and support please contact justkannadiga1@gmail.com
Комментарии
@SuperSamarth23
@SuperSamarth23 День назад
👍
@nidhirajgr8
@nidhirajgr8 День назад
Awesome sir... Tumba dhanywadagalu... Janarige shaashanad pramukhyate arivilla... elrigu mobile beku ashte
@lakshmikanthrajurs4754
@lakshmikanthrajurs4754 4 дня назад
ಇದನ್ನು ತಪ್ಪದೆ ಮುಂದುವರಿಸಿ
@amiths1566
@amiths1566 8 дней назад
Bhesh. very good.
@user-yf2vj4ow1u
@user-yf2vj4ow1u 8 дней назад
ನ ಮ್ಮ್ ಜ ನ ಎ o ಗ o ದ್ರೆ ವ ರ ಕೊ ಟ್ರೇ ದೇ ವೃ ಕೊ ಟ್ಟಿ ಲ್ಲಾ ಅ o ದ್ರೆ ಕ ಲ್ಲು ಅ ನ್ನೋ ಮೂ ಡಾ ತ್ಮ ರು. ಅ ದೇ ನೋ ಬಿ ಡ್ರಿ ಆ ಊ ರೋ ರು ಜೀ ಣೋ ೯ ದ್ದಾರ ಕೆಲಸ ಕ್ಕೇ ಟೊ o ಕ ಕ ಟ್ಟಿ ನಿ ಲ್ಲ ಲಿ ಎ ನ್ನು ತ್ತೇ ವೇ
@nandinandish-m1e
@nandinandish-m1e 8 дней назад
Thank you sir nice video
@nandinandish-m1e
@nandinandish-m1e 8 дней назад
Your mob.no.please sir all the best
@prathapsingh3732
@prathapsingh3732 10 дней назад
Dhanyawadagalu nimage sir.
@DarshanKumar-ei4hr
@DarshanKumar-ei4hr 10 дней назад
ಮೈಸೂರು ಅರಸರ ಬಗ್ಗೆ ಶಾಪದ ಬಗ್ಗೆ ಗೊತ್ತು, ಆದರೆ ಅದೇ ತೆರನಾದ ಶಾಪ ಕೂಡ ಹೊಯ್ಸಳರಿಗೆ ಇತ್ತು. ಅದಕ್ಕೆ ಉದಾಹರಣೆಯಾಗಿ ಈ ದೇವಸ್ಥಾನ ಇದೆ.
@SuperSamarth23
@SuperSamarth23 10 дней назад
Very nice
@sureshramaswamaiah3409
@sureshramaswamaiah3409 11 дней назад
Sir KSRTC bus ಬೆಂಗಳೂರು ಕಡೆಯಿಂದ ಬರುತ್ತದೆಯ
@nandinandish-m1e
@nandinandish-m1e 12 дней назад
Thanks for showing old temple sir go ahead all the best
@vijayaac238
@vijayaac238 12 дней назад
ಯಾವಾಗಲೂ ಒಳಗಿನ ನಮ್ಮವರಿಂದಲೇ ಅಮೂಲ್ಯವಾದದ್ದು ಹಾಳಾಗುವುದು ಹೆಚ್ಚು ಎಂಬುದೇ ದೊಡ್ಡ ದುರಂತ. ಎಂತಹ ದುರದೃಷ್ಟಕರ!!?😭
@Ragaswamy110
@Ragaswamy110 12 дней назад
Super
@Ragaswamy110
@Ragaswamy110 12 дней назад
Super
@omanjunatha-n4g
@omanjunatha-n4g 13 дней назад
ಇದು ಗ್ರಂಥ ಲಿಪಿ ❤❤❤
@sdaivajnya
@sdaivajnya 14 дней назад
very nice
@prashanthb.s.1716
@prashanthb.s.1716 14 дней назад
@user-se8sj7qr4x
@user-se8sj7qr4x 14 дней назад
Oorinavaru clean madisbeku
@user-se8sj7qr4x
@user-se8sj7qr4x 14 дней назад
Subscribe madidene
@prasadnjrao6060
@prasadnjrao6060 15 дней назад
ಹಾಸನ ಅಲ್ವಾ 😂,,, ಅಹಿಂದ್ ಸಾಮ್ರಾಜ್ಯದ ಬಿಡಿ,,, ಅಹಿಂದ್ ಅಂದ್ರೆ ಭಾರತವನ್ನೇ ಹಿಂದೂಗಳಲ್ಲಾದ ದೇಶ ಅಂತಾ ಅದಕ್ಕೆ ಇಂದಿಗೂ ಸ್ವಲ್ಪವೂ ಹಿಂಜರಿಕೆ ಇಲ್ಲದೆ ಅಹಿಂದ್ ಪಕ್ಷವನ್ನೇ ಗೆಲ್ಲಿಸುತ್ತಾರೆ,,,
@475girish
@475girish 16 дней назад
ನಿಧಿ ಸಿಗದೇ ಇದ್ದಾಗ ಎಷ್ಟು ಬೇಜಾರು ಆಗಿರಬೇಕು ಅವರಿಗೆ...😂😂😂
@pulakesi002
@pulakesi002 17 дней назад
ಆ ಊರಲ್ಲಿ ಯುವಕರು ಇಲ್ವಾ clean ಮಾಡೋಕೆ ಏನ್ ಆಗುತ್ತೆ 🤦‍♂️🤦‍♂️
@jayalakshmibai7314
@jayalakshmibai7314 17 дней назад
Sir nimma doddasaadhanege dhanyavaadagalu.Aadare intha nirjana pradesha haagu paalubiddajaagagalu jeevakke thondare maadabahudu.saadhane jothege amulyavaada jeevavu mukya.Husharagiri .
@justkannadiga
@justkannadiga 17 дней назад
ತಮ್ಮ ಕಾಳಜಿಗೆ ಧನ್ಯವಾದಗಳು ಮೇಡಂ
@rameshrami2540
@rameshrami2540 18 дней назад
ನಮ್ಮ ನಾಡಿನ ದುರಂತ .ಪುರಾತತ್ವ ಇಲಾಖೆಯವರು ಇತ್ತ ಗಮನಹರಿಸಲಿ.ಧನ್ಯವಾದಗಳು ಸಾರ್.
@chemystery8124
@chemystery8124 18 дней назад
ತುಂಬಾ ಸಂತೋಷ ಸರ್.. ನಿಮ್ಮ ಈ ಪ್ರಶಂಸನೀಯ ಕೆಲಸಗಳು ಹೀಗೇ ಮುಂದುವರೆಯಲಿ...ಮತ್ತೆ ಬಂದಾಗ ನನ್ನ ಬೈಕನ್ನೇ ತೆಗೆದುಕೊಂಡು ಹೋಗಿ...😊
@justkannadiga
@justkannadiga 13 дней назад
ಧನ್ಯವಾದಗಳು ಸರ್
@manjunathamanju2483
@manjunathamanju2483 18 дней назад
Super sir
@user-vv1wd5ev3f
@user-vv1wd5ev3f 18 дней назад
ಜಸ್ಟ್ ಕನ್ನಡಿಗ ರೆ ಶರಣ್ರಿ 🙏ಇಂತಹ ಹಲವಾರು ಐತಿಹಾಸಿಕ ದೇವಸ್ಥಾನಗಳು ಕರ್ನಾಟಕದಲ್ಲಿ ಸಾಕಷ್ಟು ಇವೆ.ಅವುಗಳನ್ನು ನೀವು ವೀಕ್ಷಕರಿಗೆ ತೋರಿಸಬೇಕೆಂದು ನಮ್ಮ ವಿನಂತಿ.ನಿಮ್ಮದು ಬಹಳ ಕಷ್ಟದಾಯಕ ಕೆಲಸ .ನಿಮಗೆ ದೇವರು ಶಕ್ತಿ,ಉತ್ಸಾಹ ತುಂಬಲಿ. 🙏ಧನ್ಯವಾದಗಳು🙏
@justkannadiga
@justkannadiga 18 дней назад
ನನ್ನ ಕೈಲಾದಷ್ಟು ಮಟ್ಟಿಗೆ ಇಂತಹ ದೇವಾಲಯಗಳನ್ನು ಹುಡುಕಿ ವಿಡಿಯೋ ಮಾಡ್ತಾ ಇದ್ದೀನಿ ಸರ. ಮುಂದೆಯೂ ಮಾಡುತ್ತೇನೆ. ಧನ್ಯವಾದಗಳು
@justkannadiga
@justkannadiga 18 дней назад
Subscribe ಮಾಡದೆ ಇರುವವರು ದಯವಿಟ್ಟು subscribe ಮಾಡಿ
@BasavarajuBasavaraj-w2b
@BasavarajuBasavaraj-w2b 19 дней назад
ವೀರಶೈವರು ಯಾವ ದೇವಸ್ಥಾನವನ್ನೂ ಕಟ್ಟಿಸಿರುವ ದಾಖಲೆಗಳಿಲ್ಲ. ಪಾಶುಪತಕಾಳಾಮುಖರು ಮಂದಿರಗಳ ಅಧಿಪತಿಗಳಾಗಿರುವ ಉದಾಹರಣೆಗಳು ಬೇಕಾದಷ್ಷ್ಟವೆ
@DarshanKumar-ei4hr
@DarshanKumar-ei4hr 19 дней назад
ನಮಗೆ ಇತಿಹಾಸ ಸೃಷ್ಟಿ ಮಾಡೋಕು ಆಗಲ್ಲ, ಇರೋ ಇತಿಹಾಸವನ್ನ ಉಳಿಸಿಕ್ಕೊಳ್ಳೋಕು ಆಗಲ್ಲ. ನಿಧಿಯನ್ನು ಹುಡುಕುತ್ತಾ, ಬೆಲೆ ಕಟ್ಟೋಕೆ ಆಗದೆ ಇರೋ ಕಲೆಯನ್ನು ನಾಶ ಮಾಡ್ತಾ ಇದೀವಿ.ಎಲ್ಲ ನಮ್ಮ ದುರ್ವಿಧಿ ಕರ್ಮ
@RekhaRekha-hw9wk
@RekhaRekha-hw9wk 20 дней назад
Thanks
@Anime14009
@Anime14009 23 дня назад
ಆ ಊರಿನ ಯುವಕರು ಏನು ಮಾಡುತ್ತಿದ್ದಾರೆ ಅಲ್ಪಸ್ವಲ್ಪ ಕ್ಲೀನ್ ಮಾಡಬಹುದಲ್ಲ
@vkm-smg
@vkm-smg 23 дня назад
ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಯಶಸ್ವಿಯಾಗಿ ಮುಂದುವರಿಯಲಿ 🙏🙏🏼🙏🏿🙏🏻🙏🏽
@girija4714
@girija4714 24 дня назад
ಒಳ್ಳೆಯ ವಿಷಯ ಗಳನ್ನುತಿಳಿಸಿದ್ದಕ್ಕೆಧನ್ಯವಾದಗಳು
@user-rh8ch5ww5l
@user-rh8ch5ww5l 24 дня назад
🙏👍👏
@pavanbk8439
@pavanbk8439 25 дней назад
Yellaru allina namma ...jana seri adara jeernodhara madbahudalwa🙏...jai hind🙏🔱🇮🇳
@parthamttukaram5272
@parthamttukaram5272 26 дней назад
ಸ್ಥಳೀಯ ಶಾಸಕರೇ, ಜಿಲ್ಲಾ ಮಂತ್ರಿಗಳೇ, ಜಿಲ್ಲಾಧಿಕಾರಿಗಳೇ, ತಹಸೀಲ್ದಾರ್ ರವರೆ, ಪ್ರಚ್ಯಾ ಇಲಾಖೆಯವರೇ ಇತ್ತ ಗಮನ ಹರಿಸಿ 🙏ಹೊಯ್ಸಳರು ಕಟ್ಟಿರುವ ಈ ದೇವಸ್ಥಾನವನ್ನು ಪುನಃರುಜ್ಜಿವನಗೊಳಿಸಿ ಕಾಪಾಡಿ 🙏ನಿಮಗೆ ಕೋಟಿ ವಂದನೆಗಳು 🙏ಜೈ ಹೊಯ್ಸಳ 🌹🙏🙏🙏
@RamakrishnaN-ms4kl
@RamakrishnaN-ms4kl 27 дней назад
ಅತ್ಯುತ್ತಮ 👌👌👌
@chandrashekark3837
@chandrashekark3837 27 дней назад
ಭವ್ಯ ಇತಿಹಾಸ ಹೊಂದಿದ ಜಕಣಾಚಾರಿ ಶಿಲ್ಪಿಯ ಶಿಲ್ಪಕಲೆಯ ನೆಲೆವೀಡು, ಒಂದು ಕಾಲದಲ್ಲಿ ವೈಭವದಿಂದ ಮೆರೆದ ಸನಾತನ ಧರ್ಮದ ಕುರಿತು ಇಂದಿಗೂ ತನ್ನ ಮೊದಲಿನ ವೈಭವದ ಕಲಾ ಮೆರಗು ಇರುವ ಸುಂದರ ಶಿವಾಲಯ. ಸನಾತನ ಧರ್ಮದ ಹಿರಿಮೆ ಸಾರುವ ಭವ್ಯ ಮಂದಿರ. Sir ಧನ್ಯವಾದಗಳು❤🎉
@rameshrami2540
@rameshrami2540 27 дней назад
ಇಷ್ಟೆಲ್ಲಾ ಸಂಸ್ಕೃತಿ ಪರಂಪರೆ ಇದ್ದರೂ ಅಭಿಮಾನ ಶೂನ್ಯ ಕನ್ನಡಿಗರೆ ನಿಮ್ಮ ಹೆಮ್ಮೆಯ ಪ್ರತೀಕವಾದ ಇಂಥ ದೇವಾಲಯಗಳನ್ನು ನೀವೇ... ಉಳಿಸಿಕೊಳ್ಳಬೇಕೇ ವಿನಃ ಬೇರೆ ರಾಜ್ಯದ ಬೇರೆ ಭಾಷಿಕರು ಬಂದು ಅಭಿವೃದ್ಧಿ ಪಡಿಸುವರೆ ಇನ್ನು ಕಾಲ ಮಿಂಚಿಲ್ಲ ಈಗಲಾದರೂ ನಿಮ್ಮ ಹಿರಿಯರ ಭವ್ಯ ಇತಿಹಾಸವನ್ನು ಅರ್ಥಮಾಡಿಕೊಂಡು ಈ ದೇವಾಲಯದ ಜೀರ್ಣೋದ್ಧಾರ ಮಾಡಿ ಕಾಪಾಡಿಕೊಳ್ಳಿ.
@vkm-smg
@vkm-smg 27 дней назад
ನಮ್ಮ ಈ ಬಗೆಯ ಪುರಾತನ ಸಂಪತ್ತನ್ನು ಉಳಿಸಿ ಕೊಳ್ಳಲು, ಇವು ನಮ್ಮದೆನ್ನುವ ಹೆಮ್ಮೆ ಹಾಗೂ ಸ್ವಾಭಿಮಾನ ಇದ್ದು, ಒಳ್ಳೆಯ ಸಂಸ್ಕಾರವಂತ ಹೃದಯ ಮನಸ್ಸು ಇರುವ ಯುವಕರು ಸಂಘಟನೆಯಾಗ ಬೇಕು.
@shridhargkulkarni4405
@shridhargkulkarni4405 27 дней назад
ರಕ್ಷಣೆ ಮಾಡೋಣ 🙏
@BasavarajuBasavaraj-w2b
@BasavarajuBasavaraj-w2b 28 дней назад
ಸಕಲೇಶಪುರದಬಳಿ ಒಂದು ಹಳ್ಳಿಯಲ್ಲಿಯೂ ಹೊಯ್ಸಳರ ಬೀರೇಶ್ವರ ಮಂದಿರ ವಿದ್ದು. ಪಾಳುಬಿದ್ದ ಕಾರಣ ಈಗ್ಗೇ ಐದಾರು ವರ್ಷಗಳ ಹಿಂದೆ ಪಕ್ಕದ ಜಮೀನಿನವರು ಬುಲ್ಡೋಜರ್ ನಿಂದ ಉರುಳಿಸಿದ ಮಾಹಿತಿ ವಿಜಯಕರ್ನಾಟಕದಲ್ಲಿ ಪ್ರಕಟವಾಗಿತ್ತು
@malavallimanjunath2795
@malavallimanjunath2795 28 дней назад
ಅಭಿಮಾನ ಶೂನ್ಯ ಜನ ಅಡಗೂರಿನವರು.we have to appreciate your efforts to create awareness. Hindus never learn fro history.
@justkannadiga
@justkannadiga 27 дней назад
ಅಲ್ಲಿನವರು ಆಗಾಗ ಇದನ್ನು ಸ್ವಚ್ಛ ಮಾಡುತ್ತಾರೆ. ಆದರೆ ಇಲಾಖೆಗಳು ಇವನ್ನು ಜೀರ್ಣೋದ್ದಾರ ಮಾಡಬೇಕಿದೆ
@Innocent40y
@Innocent40y 28 дней назад
Very good vlog
@BasavarajuBasavaraj-w2b
@BasavarajuBasavaraj-w2b 28 дней назад
ಸರ್ ಇಲ್ಲಿ ನಾಲ್ಕೈದು ಮಂದಿರಗಳಿವೆ. ನಾರಾಯಣ , ಶಿವ , ಆಂಜನೇಯ ,ತುಂಬೆಹೊಂಡ ಗಳಿವೆ. ಇದರ ಮೂರ್ತಿಗಳನ್ನು ಅಲ್ಲಿಯೇ ಇರುವ ಇನ್ನೋಂದು ಈಶ್ವರನ ಮಂದಿರದಲ್ಲಿ ಇಡಲಾಗಿದೆ. ಹೊಯ್ಸಳ ವೀರಭಲ್ಲಾಳನ ಕಾಲದ ಮಂದಿರಗಳು ಈ ಮಂದಿರದ ಲ್ಲಿ ಕಂಬದ ಮೇಲೆ ತಮಿಳು ಶಾಸನವಿದೆ ನೀವು ಗಮನಿಸಿಲ್ಲ. ಗರ್ಭಗುಡಿಯ ಅಗೆತಗಳು 40ವರ್ಷಗಳ ಹಿಂದೆಯೇ ಆಗಿದ್ದವು
@justkannadiga
@justkannadiga 13 дней назад
ಮಾಹಿತಿಗೆ ಧನ್ಯವಾದಗಳು ಸರ್. ತಮಿಳು ಮತ್ತು ಕನ್ನಡ ಶಾಸನಗಳ ಮಾಹಿತಿಯನ್ನು ಲೇಖನದ ಮುಖಾಂತರ ಕೊಟ್ಟಿದ್ದೇನೆ
@shashidharchavate3019
@shashidharchavate3019 28 дней назад
Very good job .🙏.
@jayashreebs3263
@jayashreebs3263 29 дней назад
ಬೇರೆ ಯಾವ ಸ್ಥಳ ಗಳದ್ದು ಪ್ರವಾಸ ಇದೆ ತಿಳ್ಸಿ, ಇದು ಚನ್ನಾಗಿ ದೆ
@BasavarajuBasavaraj-w2b
@BasavarajuBasavaraj-w2b Месяц назад
ಧನ್ಯವಾದಗಳು ಸರ್. ಇದು ನಮ್ಮ ದೇವಸ್ಥಾನ ಜೀರ್ಣೋದ್ದಾರ ಮಾಡಿಸುತ್ತಿರುವವರು ನಮ್ಮವರೆ. ಎಂ ಎಸ್ ಪುಟ್ಟಣ್ಣಯ್ಯನವರು ಬರೆದಿರುವ ಮಾಡಿದ್ದುಣ್ಣೋಮಹಾರಾಯ. ಕಾದಂಬರಿಯಲ್ಲಿ ಸತಿ ಹೋಗುತ್ತಿದ್ದವರ. ರೀತಿ ರಿವಾಜುಗಳನ್ನು ಚೆನ್ನಾಗಿ ಬರೆದಿದ್ದಾರೆ.
@justkannadiga
@justkannadiga Месяц назад
ಧನ್ಯವಾದಗಳು ಸರ್