ಸಿನಿವುಡ್ ಕನ್ನಡ! ತುಳಸಿ ಮೀಡಿಯಾ ಸಂಸ್ಥೆಯ ಮತ್ತೊಂದು ಕೊಡುಗೆ. ಕನ್ನಡ ಲೋಕದ ಬೆಳ್ಳಿತೆರೆಯ ಅನಾವರಣ. ಸಿನಿಲೋಕದ ಜಗದೊಳಗೊಂದು ಪಯಣ. ಉಪ್ಪು-ಹುಳಿ-ಖಾರದ ಮಿಶ್ರಣ ಕನ್ನಡ ಸಿನಿಜಗತ್ತಿನ ದಿ ಬೆಸ್ಟ್ ತಾಣ ಸಿನಿವುಡ್ ಕನ್ನಡ ಆಗಲಿ ಎಂದು ನಿಮ್ಮ ಮುಂದೆ ಬಂದಿದ್ದೇವೆ. ಹರಸಿ-ಹಾರೈಸಿ-ಆರ್ಶೀವದಿಸಿ.
ಅಮ್ಮನ ಹತ್ತಿರ ನನ್ನ ಅಪ್ಪ ಯಾರು ಅಂತ ಕೇಳಿದ್ರೆ ಮುಗ್ದು ಹೋಗ್ತಿತ್ತು, ಅಮ್ಮ ತನ್ನ ಮಗನಿಗೆ ಅಪ್ಪ ಯಾರು ಅಂತ ಅಡಗಿಸಿಟ್ಟಿದ್ದು ಅವರಿಗೆ ಯಾರು ಅಪ್ಪ ಅಂತ ಕನ್ಫ್ಯೂಸ್ ಇತ್ತು, ಜಾರಿಣಿಯ ಮಗ.. ಮದುವೆ ಆದ್ರೂ ಬೇರೆ ಗಂಡಸಿನ ಜೊತೆ ಅನೈತಿಕ ಸಂಬಂಧ ಹೊಂದಿದ್ರೆ ನಮ್ಮಲ್ಲಿ ಸೂಳೆ ಅಂತೀವಿ, ಇಲ್ಲಿ ಯಾಕೆ ಲೀಲಾವತಿ ಯವರನ್ನು ಪತಿವ್ರತೆ ಅಂತ ಹೇಳ್ತಿದ್ದಾರೆ ಅಂದ್ರೆ ಅಣ್ಣಾವ್ರ ಮೇಲಿನ ಅಸೂಯೆ ಎದ್ದು ಕಾಣುತ್ತೆ
ಅಮ್ಮನ ಹತ್ತಿರ ನನ್ನ ಅಪ್ಪ ಯಾರು ಅಂತ ಕೇಳಿದ್ರೆ ಮುಗ್ದು ಹೋಗ್ತಿತ್ತು, ಅಮ್ಮ ತನ್ನ ಮಗನಿಗೆ ಅಪ್ಪ ಯಾರು ಅಂತ ಅಡಗಿಸಿಟ್ಟಿದ್ದು ಅವರಿಗೆ ಯಾರು ಅಪ್ಪ ಅಂತ ಕನ್ಫ್ಯೂಸ್ ಇತ್ತು, ಜಾರಿಣಿಯ ಮಗ.. ಮದುವೆ ಆದ್ರೂ ಬೇರೆ ಗಂಡಸಿನ ಜೊತೆ ಅನೈತಿಕ ಸಂಬಂಧ ಹೊಂದಿದ್ರೆ ನಮ್ಮಲ್ಲಿ ಸೂಳೆ ಅಂತೀವಿ, ಇಲ್ಲಿ ಯಾಕೆ ಲೀಲಾವತಿ ಯವರನ್ನು ಪತಿವ್ರತೆ ಅಂತ ಹೇಳ್ತಿದ್ದಾರೆ ಅಂದ್ರೆ ಅಣ್ಣಾವ್ರ ಮೇಲಿನ ಅಸೂಯೆ ಎದ್ದು ಕಾಣುತ್ತೆ
ತಮ್ಮಾ ಇದು ಕಲಿಯುಗ .....ಪುರುಷರು ಮಾತ್ರವಲ್ಲ , ಹೆಂಗಸರೂ ಸುಲಭವಾಗಿ ದುಡ್ಡು ಮಾಡಲು ವ್ಯವಹಾರ ನಡೆಸಿ ಬೀದಿಗೆ ಬಿದ್ದ ಉದಾಹರಣೆ ಸಾಕಷ್ಟಿವೆ ...ಈಗಿನ ಕಾಲದಲ್ಲಿ ಒಡಹುಟ್ಟಿದವರೇ ಕಷ್ಟ ಬಂದಾಗ ಬೆನ್ನು ತಿರುಗಿಸುತ್ತಾರೆ ... ಇನ್ನು ಮುಂದೆಯಾದರೂ ಒಂದೊಂದು ಪೈಸೆಗೂ ಬೆಲೆ ಕೊಟ್ಟು ಆರ್ಥಿಕವಾಗಿ ಸಬಲರಾಗಿ
@@dixit480ಒಬ್ಬ ಹಿರಿಯ ವ್ಯಕ್ತಿಗೆ ಕೋಟ್ಯಂತರ ಕನ್ನಡಿಗರು ಆರಾಧಿಸುವ ಒಬ್ಬ ಸಾಧಕನಿಗೆ ಕೊಡುತ್ತಿರುವ ಮರ್ಯಾದೆ ನಿಮ್ಮ ಮಾತಿನಲ್ಲೇ ತಿಳಿಯುತ್ತದೆ.. ಕೋಟ್ಯಂತರ ಜನರು ಅವರ ಹಾಡುಗಳನ್ನು ಮೆಚ್ಚಿದ್ದಾರೆ ಸಾವಿರಾರು ಒಡೆದ ಮನೆಗಳು ಸಾವಿರಾರು ಒಡೆದ ಮನಸ್ಸುಗಳು ಒಂದಾಗಿವೆ ಕೋಟ್ಯಂತರ ಕನ್ನಡಿಗರು ಕನ್ನಡ ಅಭಿಮಾನ ಬೆಳೆಸಿಕೊಂಡಿದ್ದಾರೆ..ರಾಜ್ಯದ ಮೂಲೆಮೂಲೆಗಳಲ್ಲಿ ದಿನವೂ ಅವರ ಹಾಡುಗಳನ್ನು ಕೇಳುತ್ತಾ ನಲಿಯುತ್ತಿದ್ದಾರೆ ಅವರ ಹಾಡುಗಳಿಂದ ಯಶ್ ಅಂತಾ ನಟರು ನಾಯಕ ಪಟ್ಟಕ್ಕೆ ಏರಿದ್ದಾರೆ ನೂರಾರು ಸಿನೆಮಾಗಳು ಬರೀ ಅವರ ಹಾಡಿನಿಂದ ಹಿಟ್ ಆಗಿವೆ...ಹೌದು ಅವರು ಪಟ್ಟ ಶ್ರಮಕ್ಕೆ ಅವರು ಸಂಭಾವನೆ ಪಡೆದಿದ್ದಾರೆ..ಅದು ಅವರ ಬದುಕಿಗೆ ಅವಶ್ಯಕ ನಿಮ್ಮ ಬಳಗದಲ್ಲಿ ಸ್ನೇಹಿತರಲ್ಲಿ ಯಾರೂ ಸಂಭಾವನೆ ಇಲ್ಲದೇ ಕೆಲಸ ಮಾಡುತ್ತಾರೆಯೇ? ಅವರು ಕನ್ನಡಕ್ಕೆ ಈ ನೆಲಕ್ಕೆ ಸಂಭಾವನೆ ಇಲ್ಲದೆಯೂ ದುಡಿಯುವ ವ್ಯಕ್ತಿತ್ವ ಅವರದು..ಅರ್ಪಣಾ ಭಾವದಿಂದ ಮಾಡುವ ಕೆಲಸ ಅವರದು ಅವರ ಮನಸ್ಸು ಅವರ ಅಭಿಮಾನ ಅವರು ಬರೆದ ಸಾಲುಗಳಲ್ಲಿ ತಿಳಿಯುತ್ತದೆ ಅದರಲ್ಲಿ ಶಕ್ತಿ ಇದೆ ಎಂದೇ ಅವರ ಹಾಡುಗಳು ಕೋಟ್ಯಂತರ ಜನರ ಮನ ಮುಟ್ಟಿವೇ..ಇಡೀ ಜನ್ಮ ಕೊಟ್ಟರು ಅವರ ಹಾಗೆ ಒಂದು ಹಾಡು ಬರೆಯಲು ಸಾಧ್ಯವಿಲ್ಲ..ಎಲ್ಲರನ್ನು ನಿಮ್ಮ ಮೂಗಿನ ನೇರಕ್ಕೆ ಅಳೆಯುವುದು ಅಲ್ಲಾ..ನೀವು ಇಷ್ಟ ಪಡುವ ಯಾವ ವ್ಯಕ್ತಿಯೂ ತಪ್ಪೇ ಮಾಡಿಲ್ಲವೇ? ಹತ್ತಾರು ದೊಡ್ಡ ತಪ್ಪು ಮಾಡುವ ಮನೆಯ ಸದಸ್ಯನನ್ನು ಸಹಿಸಿಕೊಳ್ಳುತ್ತೇವೆ ಇಂತವರು ಮಾಡುವ ಒಂದು ಸೂಜಿಯಷ್ಟು ತಪ್ಪು ನಿಮಗೆ ಬೆಟ್ಟದಷ್ಟು ಕಾಣಿಸುತ್ತದೆ..! ಜಗತ್ತಿನಲ್ಲಿ ಯಾವನೂ ತಪ್ಪೇ ಮಾಡಿಲ್ಲವೇ?? ಅಷ್ಟಕ್ಕೂ ಇವರೇನು ಕೊಲೆ ಮಾಡಿದ್ದಾರೆಯೇ?? ಬರೀ ಚರ್ಚ್ ದೇವಸ್ಥಾನದಲ್ಲಿನ ದೇವರನ್ನು ಮಾತ್ರ ಜನರು ಪೂಜಿಸುವುದಿಲ್ಲ ಒಳ್ಳೆಯವರನ್ನು ಜನರು ತಮ್ಮ ಹೃದಯದಲ್ಲಿ ಇಟ್ಟು ಪೂಜಿಸುತ್ತಾರೆ...ಕೋಟ್ಯಂತರ ಕನ್ನಡಿಗರು ಅವರನ್ನು ಆರಾಧಿಸುತ್ತಾರೆ ಅವರ ಸಾಧನೆ ಅವರ ವಯಸ್ಸಿಗೆ ಮರ್ಯಾದೆ ಕೊಟ್ಟು ಮಾತನಾಡಿ
Yash sir ಇವತ್ತು ಭಾರತ ತುಂಬಾ ಗೊತ್ತು ಹೆಮ್ಮೆಯ ವಿಷಯ ಕರ್ನಾಟಕ ರಾಜ್ಯಕ್ಕೆ ಗೌರವ ತಂದು ಕೊಟ್ಟಿದಾರೆ ಬಾಲಿವುಡ್ ಮುಂತಾದವು ನಮ್ಮ ಇಂಡಸ್ಟ್ರಿ ಕಡೆಗೆ ತಿರುಗುವಂತೆ ಮಾಡಿದಾರೆ ಅವ್ರಿಗೆ ಗೌರವ ಕೂಡಬೇಕು ಕಾಲುಏಳೆಯಬಾರದು...ಇವರ ಯಾವ ಮಾತಿಗೂ ತಲೆ ಕೆಡ್ಸ್ಕೊಳ್ಳಬೇಡಿ ಯಶ್ boss ಇನ್ನಷ್ಟು ದೊಡ್ಡ ಮಟ್ಟಕೆ ಬೆಳೆಯಲಿ ಜೈ ಕರ್ನಾಟಕ ಜೈ ಯಶ್ boss