ಓಂಶ್ರೀಗುರುಭ್ಯೋನಮಃ!! ಗುರುಗಳೇ ತಮ್ಮ ಎಲ್ಲಾ ಸತ್ಪುರುಷರ ಪ್ರವಚನಗಳನ್ನು ಕೇಳಿ ಆನಂದಭರಿತನಾಗಿ ತಮಗೆ ನಾನೊಂದು ನಿಮ್ಮಲ್ಲಿ ಭಿನ್ನವಿಸುವದೇನೆಂದರೆ ತಮ್ಮ ಊರು ಯಾವೂರು.ಮತ್ತು ತಮ್ಮಹೆಸರು ಏನು?ಅಗತ್ಯವಾಗಿದೆ.ಏಕೆಂದರೆ ನಮ್ಮಲ್ಲಿ ದಿನನಿತ್ಯ ಸತ್ಸಂಗದಲ್ಲಿ ತಾವು ಪ್ರವಚನ ಮಾಡಿದ ಸತ್ಪುರುಷರ ಚರಿತ್ರೆಯನ್ನು ನಮ್ಮ ಸತ್ಸಂಗದಲ್ಲಿ ನಿಮ್ಮ ನಾಮವನ್ನು ಸ್ಮರಿಸಿ ಪ್ರವಚನ ಮಾಡಬೇಕೆಂಬುದು ವಿಚಾರವಿದೆ ಇದಕ್ಕೆ ನಿಮ್ಮ ಅನುಮತಿ ಅಪ್ಪನೆ ಬೇಕೇಬೇಕು.ಅದಕ್ಕಾಗಿ ನಿಮ್ಮ ಹೆಸರು ಮತ್ತು ಊರು ತಿಳಿಸಿರಿ.ಶರಣುಶರಣಾರ್ಥಿಗಳು.(ಸದಾನಂದ ಕೊಳದುರ್ಗಿ ಗೋಕಾಕ.) 8217415077.
ಸುಕ್ಷೇತ್ರ ಅಳ್ಳೊಳ್ಳಿ ಶ್ರೀ ಗದ್ದಿಗೆ ಅಯ್ಯಪ್ಪಯ್ಯ ಸ್ವಾಮಿಗಳ ಜೀವನ ಚರಿತ್ರೆಯ ಬಗ್ಗೆ ವಿಡಿಯೋ ಮಾಡಿ ಇವರು ಕೂಡ ಶ್ರೀ ಮೌನೇಶ್ವರರ ವಂಶ ದವರು ಇವರ ದೇವಸ್ಥಾನವು ಕೂಡ ಹಿಂದೂ ಮುಸ್ಲಿಮರ ದೇ ಆಲಯವಾಗಿದೆ