ಶ್ರೀ ಜಗದ್ಗುರು ಮೌನೇಶ್ವರ ವರವೇ ಕ್ಷೇತ್ರದಲ್ಲಿ ಎಡವಿದ ಜಾಗದಲ್ಲಿ ಎಡವಿ ಲಿಂಗ ಆಗಿ ನೆಲೆಯೂರಿದ್ದಾರೆ.. ವರ ಬೇಕಾದರೆ ವರವಿ ಗೆ ಬನ್ನಿ ಎಂದು ಸ್ವತಹ ತಾವೇ ತಿಳಿಸಿಕೊಟ್ಟಿದ್ದಾರೆ... ಈಗಲೂ ಕೂಡ ಅಲ್ಲಿ ಸತತವಾಗಿ ಗಂಗೆ ಹರಿಯುತ್ತಿದ್ದಾಳೆ... ಆ ಪ್ರದೇಶಕ್ಕೆ ಅಂಬಲಿ ಹೊಂಡ ಎಂದು ಕರೆಯುತ್ತಾರೆ...
ಪ್ರಶಾಂತ ಪೋತದಾರ 7353058274
10 май 2024