ಮಾರುತಿ ರಾಮನ ಭಕ್ತ ಸೂರ್ಯನ ಹಣ್ಣೆಂದು ಭಾವಿಸಿ ನುಂಗಿದ ನಾಡಿಗೆ ಕತ್ಹಳೆಯಾದಾಗ ದೇವಧನವರಮಾನವರ praanipakshi ಕ್ರಿಮಿ ಕೀಟಗಳಿಗೆ ಆಧಾರ ಜೀವಜಂತುಗಳ ಮೂಲಾಧಾರ ಶಕ್ತಿಸ್ವರೂಪನೆಂದು ತಿಳಿದು ಮಹಾಪಾದಕ್ಕೆ ಅಳುಕಿ ಸೂರ್ಯದೇವನಿಗೆ ಸಿರಭಾಗಿ ಶರಣಾಗಿ mahaaparaadhakke ಕ್ಷಮೆ ಕೋರಿ ತಲೆಬಾಗಿ ಅವನ ಪರಮ bhakthanaadaothaha ಜ್ಞಾನ ನಿಧಿಯೆ ಆದ ಕೀರುತಿವಂತ ಅಂಜನಿ ಪುತ್ರ ಕೆಸರಿಪುತ್ರ ಶ್ರಿ ರಾಮ ಭಕ್ತ ಹನುಮಂತನಿಗೆ ನಮೋ ನಮಃ.