ಓಂ ಶ್ರೀ ಸಿದ್ಧಿ ವಿನಾಯಕ ಕ್ಷೇತ್ರದ ದೇವಸ್ಥಾನ ತುಂಬಾ ಚೆನ್ನಾಗಿದೆ ಎಂದು ದೇವರಲ್ಲಿ ನಂಬಿಕೆ ಉಳಿದಿತ್ತು ಎಂದು ಹೇಳಿದರು ದಯವಿಟ್ಟು ನಿವು ನನಗೆ ಕೊಡಬೇಕಾದ ಹಣ ಕೊಡಬೇಕೆಂದು ಆ ದೇವರಲ್ಲಿ ಪ್ರಾರ್ಥನೆ
ದಯವಿಟ್ಟು ನನ್ನ request ದಿನಾ ಬೆಳಗಾದರೆ ಇಂತಹ ನೂರು ಬರುತ್ತಿರುತ್ತದೆ ಇದು ಬಹಳ ನೋವು ತರುವ ಸುದ್ದಿ ದೇವರು ಖಂಡಿತ ಇದ್ದಾನೆ ಸುಳ್ಳು ಸುದ್ದಿಯನ್ನು ಹರಡಿ ದೇವರ ಹೆಸರು ಹಾಳು ಮಾಡಬೇಡಿ ಇದು ನಿಜವಾಗಿದ್ದರೆ ಭಕ್ತರ ಕಷ್ಟಗಳನ್ನು ನಿವಾರಿಸು ವಿಘ್ನೇಶ್ವರ ಓಂ ಘಂ ಗಣಪತಿಯೇ ನಮೋ ನಮೋ