ಸಂಗೀತ ನೀಡಿದ್ದು ಸಿ. ಅಶ್ವಥ್ ಅವ್ರು ಆದ್ರೆ ಅದ್ಭುತ ಪದಗಳ ಸಾಹಿತ್ಯ ನೀಡಿದ ಗೋಪಾಲ ವಾಜಪೇಯಿ ಅವರನ್ನು ಕನ್ನಡಿಗರು ಮರೆಯಬೇಡಿ. ಏಕೆಂದರೆ ಈ ಚಿತ್ರದ ಜೀವನೇ ಸಂಗೀತ,ಸಾಹಿತ್ಯ,ಸಂಭಾಷಣೆ 🙏
ಈ ಹಾಡನ್ನು ಕೇಳುವಾಗಲೆಲ್ಲಾ ಸಂಗೀತ ನೀಡಿದ ಸ್ವರ ಮಾಂತ್ರಿಕ ಸಿ ಅಶ್ವಥ್ ಸರ್ ನೆನಪಾಗುತ್ತಾರೆ. ಬಹುಷಃ ದೇವಲೋಕದಲ್ಲೆಲ್ಲೋ ಈ ಸಂಗೀತ ದಿಗ್ಗಜ ರಾಗಗಳನ್ನು ಪೋಣಿಸುತ್ತಿರಬೇಕು ಎಂದು ಭಾಸವಾಗುತ್ತಿದೆ........ ನಮ್ಮ ಉಸಿರಿನ ತನಕವೂ ಈ ಸ್ವರ ರಾಗಗಳು ನಮ್ಮ ಕಿವಿಗಳಲ್ಲಿ ಗುಂಯ್ ಗುಟ್ಟಲಿವೆ.
ಕೊಳಲಿನಿಂದ ಪಕ್ಕ ವಾಧ್ಯಗಳೊಡನೆ ಈ ಹಸಿರು ಉಸಿರಲಿ ಎಂಬ ನಾಗಮಂಡಲ ಚಿತ್ರದ ಗೀತೆ ಇಂಪಾಗಿ ಮೂಡಿಬಂದಿದೆ. ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುತ್ತಿರುವ ಈ ತಂಡಕ್ಕೆ, ಯಕ್ಷಗಾನ ಕಲಾವಿದರಿಗೆ ಅಭಿನಂದನೆಗಳು
👌👌👌👌👌ಕೊಳಲು ನಾದ 👌👌👌🙏🙏🙏🙏 💐💐💐💐 ಈ ಹಾಡು ಎಷ್ಟು ಕೇಳಿದರು ಇನ್ನು ಕೇಳಬೇಕು ಅನಿಸುತ್ತೆ.. ಸಿ. ಅಶ್ವಥ್ ಸರ್ ನಮ್ಮ ಕರುನಾಡಿಗೆ ಭಾವಗೀತೆಯ ಸವಿಯನ್ನು ನಮ್ಮ ಕರುನಾಡಿಗೆ ಕೊಟ್ಟಿದಾರೆ. ಮೂಲ ಗಾಯಕರು ನಮ್ಮ ಸಂಗೀತಾ ಕಟ್ಟಿ ಅವರು ಹಾಡಿದರೆ. ನಿಮಗೂ ಹಾಗೂ ನಿಮ್ಮ ತಂಡದ ವರಿಗೂ ತುಂಬು ಹೃದಯದ ಧನ್ಯವಾದಗಳು..
After so many times, my concentration is on the boy who is sitting there and passionately enjoying while others are not so, I am sure he will become next Paddam 🙏