ಎರಡುವರೆ ಎಕರೆಯಲ್ಲಿ ಗುಲಾಬಿ ತೋಟ ಮಾಡಿದ್ದೀನಿ... ಇವತ್ತು ನಾನು ಗುಲಾಬಿ ತೋಟ ಮಾಡಿಲ್ಲ ಅಂದಿದ್ರೆ.. ಜೀವನದಲ್ಲಿ ಕೆಟ್ಟ ದಿನಗಳ್ನ ನೋಡುತ್ತಿದ್ನೋ ಏನೋ
ರೈತ:ವಿಜಯೇಂದ್ರ
ಸ್ಥಳ:ಚಂದಗಾಲು ಶ್ರೀರಂಗಪಟ್ಟಣ ತಾಲೂಕು, ಮಂಡ್ಯ ಜಿಲ್ಲೆ
☎️:94489-14283
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
krushibaduku?ig...
13 июн 2023