ನಿಮ್ಮನ್ನು ರೋಲ್ ಕಾಲ್ ಗಿರಾಕಿ ಎಂದು ಭಾವಿಸಿದ್ದೆ ಸರ್ ದಯವಿಟ್ಟು ಕ್ಷಮೆ ಇರಲಿ 🙏😥 ಇಂದಿನಿಂದ ನಾನು ನಿಮ್ಮ ದೊಡ್ಡ ಅಭಿಮಾನಿಯಾದೆ ಸರ್, ಜೈ ಕರ್ನಾಟಕ ಜೈ ಕನ್ನಡ ಜೈ ಭುವನೇಶ್ವರಿ ಜೈ ನಾರಾಯಣ ಗೌಡ ಸರ್ 💐🙏😊
ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಿಂದ ಇವತ್ತು ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ನಾಗಿದ್ದೇನೆ ಕಳೆದ 15 ವರ್ಷಗಳಿಂದ ಕರವೇ ಯಲ್ಲಿ ನಾಡು ನುಡಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ ಗೌಡರನ್ನು,(ಅಣ್ಣ ) ಬಹಳ ಹತ್ತಿರದಿಂದ ನೋಡಿದ್ದೇವೆ ನಾವು ಅವರ ಬಳಿ ಇರುವುದೇ ನಮ್ಮ ಪುಣ್ಯ ಅವರ ಪ್ರತಿಯೊಂದು ಮಾತು ನೂರಕ್ಕೆ ನೂರರಷ್ಟು ನಿಜ, ಅಣ್ಣ ನಮಗೆ ಕರವೇಯಲ್ಲಿ ಈ ಅವಕಾಶ ನೀಡಿರುವ ನಿಮಗೆ ತುಂಬು ಹೃದಯದಿಂದ ❤
ಸತ್ಯವಾದ ಮಾತು ನಾರಾಯಣಗೌಡ್ರೆ.. ನಿಮ್ಮ ಬಗ್ಗೆ ನಮಗೂ ಕೂಡ ಕೆಲವು ಅನುಮಾನಗಳು ಇದ್ದವು ಆದರೆ ಈ ಸಂದರ್ಶನದಲ್ಲಿ ನಿಮ್ಮ ಬಗ್ಗೆ ನಮಗೆ ಬಹಳ ಗೌರವವಿದೆ ಸದಾ ನಾವು ನಿಮ್ಮೊಂದಿಗೆ ಬೆಂಬಲಕ್ಕೆ ಎಂದೆಂದೂವೆ ಕನ್ನಡಿಗರು ಇರುತ್ತೇವೆ ♥️♥️♥️
ಕನ್ನಡ ಹೋರಾಟಗಾರರ ಪರಿಸ್ಥಿತಿ ಹೀಗೆ ಇದೆ ಅಂತ ಗೊತ್ತಿರಲಿಲ್ಲ, ನಾನು ಕೂಡ ಅವರನ್ನ ಆಡಿಕೊಳ್ಳುತ್ತಿದ್ದೆ😥... ಕರವೇ ಬಗ್ಗೆ ಇದ್ದೆ ಕೆಟ್ಟ ಅಭಿಪ್ರಾಯ ದೂರ ಮಾಡಿದ್ರಿ..ಧನ್ಯವಾದಗಳು....ಇನ್ಮೇಲೆ ನಾನು ನನ್ನ ಕೈಲಾದಷ್ಟು ಕನ್ನಡಕ್ಕೆ ಕೆಲಸ ಮಾಡ್ತಿನಿ
“ಕನ್ನಡಕ್ಕಾಗಿ ಕೈಯೆತ್ತಿ, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಲೆತ್ತು, ಅಲ್ಲಿ ಪಂಚಜನ್ಯ ಮೂಡುತ್ತದೆ. ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ” 💛❤ ― Kuvempu
ದಯವಿಟ್ಟು ಕ್ಷಮಿಸಿ ನಾರಾಯಣಗೌಡರೇ ಅನ್ಯತಾ ತಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನು ಹೊಂದಿದೆ ಇನ್ನು ಮುಂದೆ ನಿಮ್ಮ ಹೋರಾಟಕ್ಕೆ ಈ ಕನ್ನಡಿಗನ ಬೆಂಬಲ ಇದ್ದೇ ಇರುತ್ತದೆ ಜೈ ಭುವನೇಶ್ವರಿ ಜೈ ಕರ್ನಾಟಕ❤❤❤❤🎉 ಹಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ❤❤❤🎉🎉
Many ppl commented bad abt him but i can proudly say today that he's actually better than millions of kannadagas. atleast he shown courage and fought for kannada. Nice interview param. 👈👈👏👏👏👏✅✅
Best interview.. ನಮ್ಮ ನಾಡಿನ ಮುಖ್ಯಮಂತ್ರಿಗಳಿಗೆ ಈಗಲಾದರೂ ಕರವೇ ಸಮಸ್ಯೆಗಳನ್ನ ಅರ್ಥ ಮಾಡ್ಕೊಳಿ... ನಮ್ಮ ನಾಡಿನ ಟಿವಿ ಮಾದ್ಯಮಗಳಿಗೆ ಇಂಥ ಮನುಷ್ಯರು ಇಂಥ ಸಂದರ್ಶನ ಕಣ್ಣಿಗೆ ಕಾಣಿಸುವುದಿಲ್ಲ..
ಸರ್ ಇನ್ನೊಂದು ಸ್ವಲ್ಪ ವರ್ಷ ಹೋದ್ರೆ ಬೆಂಗಳೂರು ಬೆಳಗಾವಿಯಲ್ಲಿ ಕನ್ನಡಇರಲ್ಲ ಕನ್ನಡದವರು ಇರಲ್ಲ ಸ್ವಲ್ಪ ಹೋಗಿ ಸುತ್ತಾಡಿ ಬನ್ನಿ ಬೆಳಗಾವಿಯಲ್ಲಿ ಬರೀ ಉರ್ದು ಮರಾಠಿ ಹಿಂದಿನೇ ಮಾತನಾಡುತ್ತಾರೆ ನಮ್ಮ ಕನ್ನಡದವರಿಗೆ ಬೇಲೇನೆ ಕೊಡಲ್ಲ ಇದೆಲ್ಲ ನೋಡಿದರೆ ಹೊಟ್ಟೆ ಉರಿಯುತ್ತೆ ಏನ್ ಮಾಡೋದು ನಮ್ಮ ರಾಜಕೀಯ ರಾಜಕಾರಣಿಗಳ ಅಧಿಕಾರ ದಾಹ ಮುಂಡೆ ಮಕ್ಳು ಜೈ ಕರ್ನಾಟಕ
ಕನ್ನಡ ಸಂಘಟನೆ ಈಗ ಕಷ್ಟ , ಇವರ ರೀತಿಯ ಕನ್ನಡ ಹೋರಾಟಗಾರರ ಅವಶ್ಯಕತೆ ಇದೆ , ಬೆಂಗಳೂರು ನಗರದ ಕನ್ನಡಿಗರೆಲ್ಲ ಹೊರವಲಯದಲ್ಲಿ ನಿವೇಶನಗಳನ್ನು ಪಡೆದು ಅಲ್ಲಿ ಮನೆ ಮಾಡುತ್ತಿದ್ದಾರೆ ಮುಂದೆ ಸ್ವಾಭಿಮಾನಿ ಕನ್ನಡಿಗರು ನಮ್ಮ ನೆಲದಲ್ಲೇ ನಾವು ಪರಕೀಯರಗುವ ಕಾಲ ದೂರವಿಲ್ಲ ,
ಕೆಲವೊಮ್ಮೆ ನಮ್ಮ ಅಭಿಪ್ರಾಯಕ್ಕೂ, ಅವರ ವ್ಯಕ್ತಿತ್ವಕ್ಕೂ ಬಹಳ ಅಂತರ ಇರತ್ತೆ. ಇವತ್ತು ಕಲಾಮಧ್ಯಮ ನಮ್ಮಲ್ಲಿನ ಅಂತರವನ್ನು ತೊಡೆದು ಹಾಕಿದೆ... ನಾರಾಯಣ ಗೌಡರಿಗೆ ಹಾಗೂ ಕಲಾಮಧ್ಯಮಕ್ಕೆ ಧನ್ಯವಾದಗಳು 🙏
@@psuman4770 ನೀನು ಒಂದು ಸಲ ಶಾಂತಿ ನಗರದಲ್ಲಿ 1ವರ್ಷ ಇದ್ದು ಮಾತಾಡು ನಾನೂ ಇದ್ದೀನಿ ಒಬ್ಬ ಕನ್ನಡಿಗ ಒಂದು ಓಟಲ್ ಪರ್ಮಿಷನ್ ಗೆ 1ತಿಂಗ್ಲು ಕಾದ್ರೆ ಮಲಯಾಳಿ 15days ಅಲ್ಲಿ ತರ್ತನೆ ಒಂದು ಬೇಕರಿ ಇತ್ತು ನೋಡು ಶಾಂತಿ ನಗರ ದಾಲ್ಲಿ
Yes param sir great person personality revealed...they fighting for kannada ಕನ್ನಡ ನೆಲ ಗಡಿ ಜಲ ಹಾಗೂ ಭಾಷೆ ಉದ್ಯೋಗ ಕನ್ನಡ ಜನ ಪರ ಚಳುವಳಿ ಕನ್ನಡ ಅಭಿಮಾನ ಕನ್ನಡ ಸಾಹಿತ್ಯ ಸಂಸ್ಕೃತಿ ಕಲೆ ಸಾಹಿತ್ಯ ಸಂಗೀತ ಚಿತ್ರರಂಗ ಕ್ಕಾಗಿ ಕಾವೇರಿ ನೀರು ಹಂಚಿಕೆ ಹಾಗೂ ಕಲ್ಯಾಣಾ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಶ್ರಮಿಸುತ್ತಿರುವುದಕ್ಕೆ ಜೈ ಕರವೇ ಎಲ್ಲ ಸಮಸ್ತ ಕನ್ನಡಿಗರ ಹಾಗೂ ಕರ್ನಾಟಕ ಜನತೆ ಪರವಾಗಿ ಅಭಿನಂದನೆ ನಿಮಗೆ ಸರ್ ಸಲ್ಲಿಸುವೆ ದೇವರಲ್ಲಿ ಪ್ರಾರ್ಥನೆ ಆರೋಗ್ಯ ಆಯುಷ್ಯ ಹೆಚ್ಚು ನಿಮ್ಮಂಥವರಿಗೆ ಕರುಣಿಸಲಿ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತೆ ನಿಮ್ಮ ಸಂಘಟನೆಗಳು ಮೇಲೆ ಹಾಕಿರುವ ಕೇಸ್ ಖುಲಾಸೆ ಗೊಳಿಸಬೇಕು ಹಾಗೂ ಪ್ರತಿ ವರ್ಷ 5 ಕೋಟಿ ಅನುದಾನ ನೀಡಲು ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ನಿಮ್ಮಂಥ ಹೋರಾಟಗಾರ ಅಪ್ಪಟ ಕನ್ನಡಿಗ ಅಭಿಮಾನಿ ಈ ಮಣ್ಣಿಗೆ ಬೇಕು ಬೇಕು ನಿಮ್ಮ ಹೋರಾಟ ಹಾಗೂ ಕರೆ ಇನ್ನು ಭಗವಂತ ಹೆಚ್ಚು ಶಕ್ತಿ ತುಂಬಲಿ
Sir, Today i have understood importance of Karnataka Rakshana vedike and also your contribution. Keep it up sir, great work your doing. Whomever come for support or not GOD will definitely blesses you.
ಇಂದಿನಿಂದ ಪ್ರತಿ ಒಬ್ಬ ಕನ್ನಡಿಗ ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ನಾರಾಯಣ ಗೌಡರು ಸಾರ್ ಗೆ ಅಭಿಮಾನಿಗಳು ಹಾಗೂ ಬೇಕು ಜೈ ಕರ್ನಾಟಕ ಮಾತೆ ಜೈ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರು ಸಾರ್ ಗೆ ಜೈ
U r great sir......this shd be forwarded to people who comment as "olatagarau" in social platforms....shame on them who comment on kannada people like that....
Sir your rightly said felt very sad about the situvation ,Sir please be more strong and your intention is right dont worry sir God will help you we are there with you thank you
ಈ ವೇದಿಕೆ ಮೂಲಕ ನಾರಾಯಣ ಗೌಡರಿಗೆ ಮತ್ತು ಕನ್ನಡ ರಕ್ಷಣಾ ವೇದಿಕೆಗೆ ಬೆಂಬಲ ಮತ್ತು ಬಲವನ್ನು ತುಂಬುವ ಬಗ್ಗೆ ಎಲ್ಲರು ಯೋಚಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ನಾವು ಘೋರವಾದ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಸ್ನೇಹಿತರೆ😢
ನಿಮ್ಮ ಪರವಾಗಿ ಕರ್ನಾಟಕದ ಜನತೆಯಲ್ಲಿ ನಾನು ಭಿಕ್ಷೆ ಬೇಡುತ್ತೇನೆ ಒಂದು ಸಾರಿ ಕರ್ನಾಟಕದ ಮುಖ್ಯಮಂತ್ರಿ ಆಗಿ ನೀವು ಆಯ್ಕೆಯಾಗಿ ಆಗ ನಿಮ್ಮಿಂದ ಆಗುವ ಬದಲಾವಣೆಯನ್ನು ನಾವು ನಿರೀಕ್ಷಿಸುತ್ತೇವೆ
ನಮಸ್ತೆ ಸರ್ ನಿಮಗೆ ತಿಳಿದಿದೆಯೋ ತಿಳಿದಿಲ್ವಾ ಗೊತ್ತಿಲ್ಲ ಬಹುತೇಕ ಕರ್ನಾಟಕ ರಕ್ಷಣಾ ವೇದಿಕೆ ಜೈ ಕರ್ನಾಟಕ ಇನ್ನಿತರ ಕನ್ನಡಪರ ಸಂಘಟನೆ ಗಳಲ್ಲಿ ತೊಡಗಿಸಿಕೊಂಡಿರುವರು ಬೆಂಗಳೂರಿನ ಪ್ರದೇಶಗಳಲ್ಲಿ ತಮಿಳಿಗರು ಕರ್ನಾಟಕ ರಕ್ಷಣಾ ವೇದಿಕೆ ಜೈ ಕರ್ನಾಟಕ ಸಂಘಟನೆಗಳ ಹೆಸರಿನಲ್ಲಿ ಗೂಂಡಾಗಿರಿ ಅತ್ತಾ ಹೊಸಳ್ಳಿ ರಿಯಲ್ ಎಸ್ಟೇಟ್ ಇನ್ನಿತರ ಮಾಫಿಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಜೈ ಕರ್ನಾಟಕ ಜನರಿಗೆ ನಂಬಿಕೆ ಬರುತ್ತಿಲ್ಲ ನೀವು ಒಬ್ಬರು ಸರಿ ಇದ್ದರೆ ಸಾಲಲ್ಲ ನಿಮ್ಮ ಸಂಘಟನೆಗಳಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳ ಚಾರಿತ್ರಿ ಹೇಗಿದೆ ಎಂದು ಒಂದು ಸಾರಿ ಪರಿಶೀಲಿಸಿ ನಿಮ್ಮ ಕನ್ನಡ ಅಭಿಮಾನಕ್ಕೆ ನಾ ಸದಾ ಚಿರಋಣಿ
@@chandrashekarrahul9473 ಒಂದು ಸಣ್ಣ ನ್ಯೂನತೆ ಅರ್ಥಾತ್ ಒಂದು ರಂದ್ರ ಒಂದು ಬೃಹತ್ ಅಣೆಕಟ್ಟನ್ನೇ ನಾಶ ಮಾಡಬಹುದು ಸರಿಯಾದ ಸಮಯದಲ್ಲಿ ಗುರುತಿಸಿ ಅದನ್ನು ಮುಚ್ಚಿದರೆ ನೂರಾರು ಎಕರೆ ಜಮೀನುಗಳಿಗೆ ನೀರಾಯಿಸಬಹುದು