ಕಷ್ಟಗಳನ್ನು ಪರಿಹಾರ ಮಾಡುವ ಶ್ಲೋಕ
ಆರಾಮ:ಕಲ್ಪವೃಕ್ಷಣಾಂ
ವಿರಾಮ: ಸಕಲಾಪದಾಮ್|
ಅಭಿರಾಮಸ್ತ್ರಿ ಲೋಕಾನಾಂ
ರಾಮ:ಶ್ರೀಮಾನ್ ಸ ನ: ಪ್ರಭು:||
ಅರ್ಥ:-ಸಕಲ ಕ್ಲೇಶ ಪರಿಹಾರಕನಾಗಿ ಹಾಗೆಯೇ ಕಲ್ಪತರುವಿನಂತೆ ಸಕಲಾಭಿಷ್ಟ ದಾಯಕನಾಗಿ ಹಾಗೆಯೇ ಆಪತ್ಹರಿತ ಅಂದರೆ ದುರಿತಗಳನ್ನು ಪರಿಹಾರಕನಾಗಿ
ಮೂರು ಲೋಕಗಳಿಗೂ ಸುಖವನ್ನು ನೀಡುವ ಶ್ರೀರಾಮಚಂದ್ರನೇ ಜಗತ್ತಿನ ಒಡೆಯನು ಆತನೇ ನಮ್ಮೆಲ್ಲರ ಸ್ವಾಮಿ ಅಂದರೆ ಒಡೆಯನಾಗಿದ್ದಾನೆ.
7 мар 2024