27 ವರ್ಷದಲ್ಲಿ ಆನಾರೋಗ್ಯಕ್ಕೆ ಶಾಲೆಗೆ ರಜೆ ಹಾಕಲಿಲ್ಲ
ಕಾರ್ಯಕ್ರಮದಿಂದ ಸಂಪಾದನೆಯಲ್ಲಿ ಐವತ್ತು ಸಾವಿರ ಶಾಲೆಗೆ ನೀಡುತ್ತೇನೆ
ಇವತ್ತಿನ ಸ್ಕಾಲರ್ಶಿಪ್ ಹೋಗೋದು ಫೋನ್ ರಿಚಾರ್ಜ್ಗೆ
ಇವತ್ತು ದೊಡ್ಡ ಕ್ರಿಮಿನಲ್ ಕೆಲಸಗಳಿಗೆ ಕಾರಣವೇ ಕೆಲಸವಿಲ್ಲದ್ದು
ಎರಡು ಕಾರ್ಯಕ್ರಮ ಬಿಟ್ಟು ಬಂದಿದ್ದೇನೆ
ಒAದು ಕಾರ್ಯಕ್ರಮಕ್ಕೆ ವಿಠಲ ನಾಯಕ್ ಎಷ್ಟು ಹಣ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆ ಉತ್ತರ ಇಲ್ಲಿದೆ.
ದೇವರಿಗೆ ಮನೆಯಿಂದ ಲೋಕೇಷನ್ ಕಳುಹಿಸಬೇಕು, ಆಗ ದೇವರು ಸಮಸ್ಯೆ ಪರಿಹಾರಕ್ಕೆ ಮನೆಗೆ ಬರುತ್ತಾನೆ
ಅದಕ್ಕೆ ಮನೆಯಲ್ಲಿ ಭಜನೆ ಬೇಕು
ನಮ್ಮ ಜೀವನದ ಸಿಮ್ ಇರುವುದು ಭಜನೆಯಲ್ಲಿ
Vittal Nayak Kalladaka Interview Part 3
Kannada Interview
25 ноя 2021