ನಮ್ಮ ದೇಶದಲ್ಲಿ ನಾನು ಪೂಜಿಸುವ ವ್ಯಕ್ತಿಗಳು ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್ ಡಾ. ಬಿ ಅಂಬೇಡ್ಕರ್ ಕೂಡಲಸಂಗಮದೇವ ಜಗನ್ ಜ್ಯೋತಿ ಬಸವಣ್ಣನವರು ಹಾಗೂ ಕಾಯಕಯೋಗಿ ಶಿವಕುಮಾರ ಮಹಾಸ್ವಾಮಿಜಿ ಲಾಲ್ ಬಹುದ್ದೂರ್ ಶಾಸ್ತ್ರಿ ಹಾಗೂ ಇವಾಗಿನ ಮೋದಿಜಿ ಅವರನ್ನು ತುಂಬಾ ಗೌರವಿಸುತ್ತೇನೆ 🇮🇳🇮🇳🇮🇳🇮🇳🇮🇳🇮🇳 ಇವರೆಲ್ಲರೂ ನಮ್ಮ ದೇಶದ ಮುತ್ತು ರತ್ನ ವಜ್ರ ವೈಡೂರಗಳು ಮಹಾತ್ಮ ಗಾಂಧೀಜಿ ಎಂದು ಅಲ್ವೇ ಅಲ್ಲ
ಮಹಾ+ಆತ್ಮ =ಮಹಾತ್ಮ ಇದರರ್ಥ ಎಲ್ಲರಿಗೂ ಗೊತ್ತು ಮಹಾತ್ಮ ಎನ್ನುವ ಬಿರುದನ್ನು ಕೊಟ್ಟವರು ಯಾರು? ಯಾಕೆ ಕೊಟ್ಟರು ಯಾರು ಕೊಟ್ಟರು ಎಲ್ಲರಿಗು ಸಮಪಾಲು ಎಲ್ಲರನ್ನು ಸರಿಸಮನವಾಗಿ ನೋಡುವ ಕ್ಷಮತೆ ಇದ್ದಿದ್ದರೆ ಮಹಾತ್ಮ ಎನ್ನುವ ಪದ ಒಪ್ಪಬಹುದಿತ್ತು.
ಒಂದು ಕಾಲದಲ್ಲಿ ಇದೆ ಮಹಾ ನಾಯಕ ಭೀಮಜಿ ಅವರನ್ನು ಈ ಗಾಂಧೀ ಅನ್ನೋ ಪುಣ್ಣ್ಯಾತ್ಮ ಅದೆಷ್ಟು ನಿಜವಾದ ದೇಶ ಪ್ರೇಮಿಗಳನ್ನು ಸದ್ದಿಲ್ಲದೇ ತಮ್ಮ ಸ್ವಾರ್ಥಕ್ಕಾಗಿ ಸದ್ದಿಲ್ಲದೇ ಮುಗಿಸಿದ್ದಾರೆ ಯನ್ನುವ ಸತ್ಯವನ್ನು ಈ ನಕ್ಲಿ ಗಾಂಧೀ ಕುಟುಂಬದ ಬೂಟು ನೆಕ್ಕುವ ಕಾಂಗಿಗಳು ಯಷ್ಟೇ ಬಾಯಿ ಹರಕಂಡ್ರು ಒಬ್ಬ ಲಾಲ್ ಬಹಾದ್ದೂರ್ ಶ್ಯಾಸ್ತ್ರಿ ಅವರ ಮುಂದೆ ಈ ಮಹಾತ್ಮಾ ಅನ್ನೋ ಗಾಂಧೀಗಳು ಯಲ್ಲಿಯೂ ಸಮಾನರಲ್ಲ. ನಾಚ್ಗೆ ಆಗ್ಬೇಕು ಈ ಬೇಬರ್ಸಿ ತಲೆ ತಿರುಕ ಕಾಂಗಿಗಳಿಗೆ. ಮೂರ್ಖ ಹಿಂದುಗಳೇ ಈಗಲಾದ್ರೂ ಸುಳ್ಳು ಸುದ್ದಿ ಹರಡಿರುವ ಈ ಕಾಂಗಿಗಳನ್ನು ಸಾರ ಸಗಟಾಗಿ ತಿರಸ್ಕರಿಸಿ. ಮಹಾ ನಾಯಕ ಅಂಬೇಡ್ಕರ್ ಅವರನ್ನು ಶ್ಯಾತ್ರಿಯಂಥವರನ್ನು ಪೂಜಿಸುವದನ್ನು ಕಲಿಯಿರಿ. ಶೇಮ್ ಆನ್ ನೆಹರು ಅಂಡ್ ಗುಲಾಮಿ ಕಾಂಗಿ ಗ್ಯಾಂಗ್.
ಸತ್ಯಕ್ಕೆ ಸಾವಿಲ್ಲ ಎನ್ನುವ ಸತ್ಯವನ್ನು ಐತಿಹಾಸಿಕ ನಿದರ್ಶಗಳ ಮೂಲಕ ತುಂಬಾ ಚೆನ್ನಾಗಿ ಪ್ರಸ್ತುತಪಡಿಸಿದಿರಿ ಮೇಡಮ್.ತಮಗೂ ಹಾಗೂ ಮುತ್ಸದ್ಧಿ ಸಂದರ್ಶಕರಿಗು ಹ್ರೃತ್ಪೂರ್ವಕ ಧನ್ಯವಾದಗಳು.
Jai Bharat ratna Babasaheb Ambedkar sir.The great book must be available easily to every politicians ,citizens.and make compulsory in schools and colleges competative exams.. jai B.R.Ambedkar sir.
*Loyalty to the country 🇮🇳 comes ahead of all other loyalties.Jai Jawan🙏Jai Kisan🙏- Ex Prime Minister Sri Lal Bahaddur Shashtriji 🌺🙏ಇಂದು ದೇಶದಾಂತ್ಯ ಗಾಂಧಿ ಜಯಂತಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತಿದ್ದಾರೆ. ಆದರೆ ಆ ತಾತನಿಗೆ ಜಯಂತಿ ಶುಭಾಶಗಳನ್ನು ಹೇಳಲು ನನ್ನ ಮನಸ್ಸು ಒಪ್ಪುತಿಲ್ಲ , ಕಾರಣ ಆ ತಾತನಿಂದ ದೇಶಕ್ಕೆ ಒಳಿತಿಗಿಂತ ಕೆಟ್ಟದೇ ಆಗಿದೆ ಇಂದಿಗೂ ಅವರ ಕೆಲವು ನಿರ್ದಾರಗಳಿಂದ ದೇಶ ಚೇತರಿಸಿಕೊಂಡಿಲ್ಲ ಮತ್ತು ಎಂದೆಂದಿಗೂ ಸರಿಪಡಿಲಾಗದಂತೆ ಆಗಿವೆ. ಕ್ಷಮಿಸು ತಾತ….😡
Thanks to GaNapati Sir for the MEANINGFUL INTERVIEW with Leela Madam. Superb analysis and narration and explanation by Leela Madam. All FACTS BASED; PraNaams to Sir and PraNaams to Leela Madam.. Highly Informative, based on FACTS..
Once queen had gone to “Nostradamus “,to predict her future and her siblings,though Nostradamus was knownig the fact ,he told in favour of queen but he also told the reality,but queen never understood the actual fact till her death.
Evtina nam desha anbvstirdu Gandhi enda, nan tumba varshadinda baistide nan hange Gandhi verodisvavru elva anta thanks madam nam jana Gandhi pooja madadu bedbeku