ನನ್ನ ಪ್ರೀತಿಯ ಕಮೆಂಟ್ ಮಾಡುವ ಮಿತ್ರರೇ ನೀವ್ಗಳು ಕೇವಲ ಕಮೆಂಟ್ ಗೆ ಸೀಮಿತವಾಗಬೇಡಿ. ಚಳಿ ಬಿಟ್ಟು ಎದ್ದೇಳಿ ..ಸತ್ಯ ಮೇವಜಯತೇ .ಸಾಬೀತು ಮಾಡಲು ಸಜ್ಜಾಗಿ.... ಇ ದೆ ವಿನಮ್ರ ವಿನಂತಿ..!!!!!!
Sir.ಅಂಬೇಡ್ಕರ್ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ,ಅವರ ಬದುಕಿನ ನೊಂದ ಭಾವನೆಗಳನ್ನು ಸಮಾಜದ ಕಹಿ ಸನ್ನಿವೇಶಗ್ಸ್ಲು ಕಂಡ್ಡಿಸಿದ ಮಹಾನ್ ಬಾವರ ವಿಷಯ ತಿಳಿಸಿದ ಸರ್ ರವರಿಗೆ ತುಂಬಾ ಧನ್ಯವಾದಗಳು
ಸ್ವಾಮಿ ಅಂಬೇಡ್ಕರ್ ಅವರಿಗೆ ಭಾರತ ರತ್ನ ಅವಾರ್ಡ್ ಕೊಡೋಕೆ 43 ವರ್ಷ ಬೇಕಾಯಿತು ಸ್ವಾಮಿ, 1955 ನೆಹರು ಭಾರತ ರತ್ನ 1971 ಇಂದಿರಾಗಾಂಧಿ ಭಾರತ ರತ್ನ ಆದರೆ ಆಳ್ವಿಕೆ ಮಾಡಿದ ಇವರಿಗೆ ಸನ್ಮಾನ ಅಖಂಡ ಭಾರತಕ್ಕೆ ಸಂವಿಧಾನ ರಚಿಸಿ ಕೊಟ್ಟ ಅಂಬೇಡ್ಕರ್ರವರಿಗೆ......! ಇದು ನಿಜವಾದ ಕಾಂಗ್ರೆಸ್ ಮನಸು. ಜೈ ಹಿಂದ್
ಅಷ್ಟೇ ಅಲ್ಲ ಅಂಬೇಡ್ಕರ್ ಅವರು ತೀರಿಕೊಂಡಾಗ ಅವರ ಸಮಾಧಿಗೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಮಹಾರಾಷ್ಟ್ರದ ಮುಂಬೈನ ಸಮುದ್ರ ತೀರದಲ್ಲಿ ಆ ಮಹಾನ್ ಚೇತನದ ಪಾರ್ಥಿವ ಶರೀರವನ್ನು ದಫನ್ ಮಾಡುವ ಪರಿಸ್ಥಿತಿ ಬಂತು. ಇದರ ಬಗ್ಗೆ ಬಹಳ ಜನರಿಗೆ ಅರಿವಿಲ್ಲ.
ಈ ವಿಷಯವನ್ನು ಹಿಂದಿನ ನಮಗೆ ತಿಳಿಯಲಿಲ್ಲ..... ಆದರೆ ... ನಮ್ಮ ಮುಂದಿನ... ಪೀಳಿಗೆಗೆ ಡಾಕ್ಟರ್ ಅಂಬೇಡ್ಕರ್ ರವರ ನೋವಿನ ಕೆಲವು ಸಂಗತಿಗಳು ... ತಿಳಿಸುವಿಕೆ...ಮುಂದುವರಿಯಬೇಕು....... ಈ ದೇಶದಲ್ಲಿ ಕಾಂಗ್ರೆಸ್ ಎಲ್ಲಿಯವರೆಗೆ ಅಧಿಕಾರದಲ್ಲಿರುವವರಗೆ..... ನೊಂದವರ ನೋವು ಹಿಂದುಳಿದ ಜನಕ್ಕೆ......ಅರ್ಥವಾಗುವುದಿಲ್ಲ..
ಸನ್ಮಾನ್ಯ ಪ್ರಕಾಶ್ ಬೆಳವಾಡಿಯವರ ಮಾತುಗಳನ್ನು, ಚಿಂತನೆಗಳನ್ನು ನಾವೆಲ್ಲರೂ ಮನ ನ ಮಾಡಿಕೊಳ್ಳಬೇಕಾಗಿದೆ .ದಯವಿಟ್ಟು ಅಂಬೇಡ್ಕರ್ ಅಭಿಮಾನಿಗಳು ಈ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಲು ವಿನಮ್ರ ಮನವಿ.ಅಂಜನಪ್ಪ .ಪಿ ಗುಂಡಗತ್ತಿ ದಾವಣಗೆರೆ
Dear Samvada channel , we want the full explanation of these books , we want to know the truth and ground reality , pls dont ignore, pls create a playlist
Hage electoral bond baggenu ond movie madli nimmanta Bari history kedukond sayorge evatu nam dud enagtide gottagli😂 nav tax kattirodu present olle jeevana madoke historyli enenaytu anta kelokala...
ಹಾಗೇ ಹೆರಾಲ್ಡ್ ಹಗರಣ,2g ಹಗರಣ, NGO ಗಳು ಯಾರು ,ಯಾವ ಸಂಸ್ಥೆಗೆ ಸೇರಿದ್ದವು ಫಂಡಿಂಗ್ ಯಾರಿಂದ ,ಎಲ್ಲಿಗೆ ಹಣ ವರ್ಗಾವಣೆ ಗಳ ಬಗ್ಗೆನೂ ಖಂಡಿತ ಸಿನಿಮಾ ಮಾಡಿ ಎಲ್ಲರಿಗೂ ಅರ್ಥ ಆಗಲಿ ಈಗಲಾದರು.. ಎಲೆಕ್ಟ್ರೋಲ್ ಬಾಂಡ್ ಬಗ್ಗೆ ನೆಟ್ಟಗೆ ಅರ್ಥ ಆಗಿಲ್ಲ ಆದವರು ಯಾರು ತುಚ್ಚವಾಗಿ ಮಾತನಾಡುವುದಿಲ್ಲ
Yes. But can you suggest any party for dalits? Adre aa paksha manusmrithi preethso paksha agirbardu, nav bandirodu samvidhana badlaysoke anno nan maklagirbardu.
Sathvik Damodar - Quick clarification on Mr. Prakash Belavadi calling out Shyam Benegal in his speech. Kindly refer below link en.wikipedia.org/wiki/Samvidhaan
Yes all our SC and ST communities must be educated thoroughly about the real thoughts of Dr Ambedkar a colossus of a leader. There was no match to the intellectual capacity of Dr Ambedkar which was kept in dark by the Congress and Leftists parties.