ಮಂಗಳನು ರಾಜ ಆಗಿರುವುದರಿಂದ ಕೆಳಗಡೆ ಅನಾವೃಷ್ಟಿಯಿಂದ ನೀರಿನ ಕೊರತೆ ಬರುವುದು.
ಅನಾವೃಷ್ಟಿಯಿಂದ ಭೂಮಿಯಲ್ಲಿ ಸಸ್ಯ ಸಂಪತ್ತುಗಳ ಕೊರತೆ ಸಹಜವಾಗಿ ಇರುವುದು
ಆಹಾರ ಧಾನ್ಯಗಳ ಅಭಾವ ಮತ್ತು ರಾಜರೊಳಗೆ ಯುದ್ಧ ಆಗುವ ಸಾಧ್ಯತೆ ಇದೆ.
ಸಂವತ್ಸರದ ಹೆಸರಲ್ಲೇ ಕ್ರೋಧ ಇರುವುದರಿಂದ ಸಹಜವಾಗಿ ಜನರಿಗೆ ಕ್ರೋಧ ಕೋಪ ಹೆಚ್ಚಾಗಿರುವುದು.
ಈ ಸಂವತ್ಸರದಲ್ಲಿ ಚೋರ ಭಯ.,
ಅಗ್ನಿ ಭಯ, ಇರುವುದು
ರೋಗ ರುಜುನುಗಳಿಂದ ಜನತೆಯು ಕಷ್ಟವನ್ನು ಅನುಭವಿಸುವರು.
ಇಷ್ಟು ಕ್ರೋಧಿ ಸಂವತ್ಸರದ ರಾಜನಾಗಿರುವ ಕುಜ (ಮಂಗಳ) ದಿಂದ ನಮಗೆ ಬರುವ ಫಲಗಳು.
||ಶ್ರೀ ಕೃಷ್ಣಾರ್ಪಣಮಸ್ತು||
24 мар 2024